ವಂದೇ ಭಾರತ್ ಮಿಷನ್‌ನಡಿ ೬.೮೧ಲಕ್ಷ ಜನ ತಾಯ್ನಾಡಿಗೆ

ಕೊರೊನಾ ಮಾಹಾಮಾರಿ ವೈರಸ್ ಕಾಟದಿಂದ ವಿದೇಶಗಳಲ್ಲಿ ಸಿಲುಕಿಕೂಂಡಿದ್ದ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ವಂದೇ ಮಿಷನ್ ಕೈಕೂಂಡಿತ್ತು. ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿದೇಶದಿಂದ ಬರೋಬ್ಬರಿ ೬.೮೭ಲಕ್ಷ ಮಂದಿ ಭಾರತೀಯರು ತಾಯ್ನಾಡಿಗೆ ಮರಳಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ನಾಲ್ಕು ಹಂತಗಳಲ್ಲಿ ವಿದೇಶದಲ್ಲಿ ಸಿಲುಕಿಕೂಂಡಿದ್ದವರನ್ನ ವಾಪಸ್ ಕರೆದುಕೂಂಡು ಬರಲಾಗುತ್ತಿದೆ. ಮೊದಲ ಹಂತz ಮೇ ೭ ರಿಂದ ೧೫ರವರೆಗೆ ನಡೆದಿತ್ತು. ಎರಡನೇ ಬಾರಿ ಮೇ ೧೭ ರಿಂದ ೨೨ರವರೆಗೆ,ಹಾಗೂ ಜೂನ್ ೧೧ರಿಂದ ಜುಲೈ೨ ವರೆಗೆ ಮೂರನೇ ಹಂತದಲ್ಲಿ. ಈ ಕಾರ್ಯ ನಾಲ್ಕನೇ ಹಂತದಲ್ಲಿ ಸಾಗಿದೆ. ಈಗ ಈ ಯೋಜನೆ ನೆರವಾಗು ಹೆಚ್ಚುವರಿಯಾಗಿ ೧೨೦ ವಿಮಾನ ಹಾರಿಸಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಬೆಳ್ಳಂಬೆಳಗ್ಗೆ ಫೀಲ್ಡಿಗಿಳಿದ ಪೊಲೀಸರು

Fri Jul 17 , 2020
ನಗರದಾದ್ಯಂತ ಲಾಕ್‌ಡೌನ್ ಮೂರನೇ ದಿನಕ್ಕೆ ಕಾಲಿಟ್ಟಿದೆ. ಬೆಳ್ಳಂಬೆಳಗ್ಗೆ ಪೊಲೀಸರು ಫೀಲ್ಡಿಗೆ ಇಳಿದಿದ್ದು. ಅನಗತ್ಯವಾಗಿ ಓಡಾಡುವವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಗರದ ಟೌನ್‌ಹಾಲ್ ಬಳಿ ಅನಗತ್ಯವಾಗಿ ವಾಹನವೊಂದನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಸೀಜ್ ಮಾಡಿದ್ದಾರೆ. ಅನೇಕ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ದಯವಿಟ್ಟು ಕ್ಷಮಿಸಿ ಇನ್ನು ಮುಂದೆ ಬರಲ್ಲ ಬಿಟ್ಟು ಬಿಡಿ ಎಂದು ವಿನಂತಿಸಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial