ವಿಜಯಪುರ ಪಟ್ಟಣದಲ್ಲಿ ಉಸ್ತುವಾರಿ ಸಚಿವೇ ಶಶಿಕಲಾ ಜೊಲ್ಲೆ ಅವರು ಇತ್ತಿಚೆಗೆ ವಿಜಯಪುರದಲ್ಲಿ ಬೆಡ್ಗಳ ಕೊರತೆ ಇಲ್ಲಾ ಎಂದು ಹೇಳಿದ್ದರು.ವಿಪರ್ಯಾಸವೆಂಬಂತೆ ತೀವ್ರ ಜ್ವರದಿಂದ ಬಳಲುತ್ತಿದ್ದ ರೋಗಿಗೆ ಚಿಕಿತ್ಸೆ ಸಿಗದೇ ಪರದಾಡಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಆಲಮೇಲ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಶಂಕರ್ ಜಂಬಗಿ ರೋಗಿ ಎಂಬುವರು ರಸ್ತೆ ಮೇಲೆ ನರಳಾಡುತ್ತಿರುವಗ ಆತನ ಪತ್ನಿ ಶೋಭಾ ಆಸ್ಪತ್ರೆಗೆ ಸಾಗಿಸಲು ಮುಂದಾದರೂ .ಆದರೆ ಒಂದು ವರೆ ಗಂಟೆ ತಡವಾಗಿ ಸಿಂದಗಿ ಇಂದ ಬಂದ ಅಂಬ್ಯೂಲೆನ್ಸ್ ಮೂಲಕ ಆತನನ್ನು ಸಿಂದಗಿ ಪ್ರಾಥಮಿಕ ಆರೊಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ