ವಿಜಯಪುರದಲ್ಲಿ ಬೆಡ್‌ಗಳ ಕೊರತೆ ಇಲ್ಲಾ- ಶಶಿಕಲಾ ಜೊಲ್ಲೆ

ವಿಜಯಪುರ ಪಟ್ಟಣದಲ್ಲಿ ಉಸ್ತುವಾರಿ ಸಚಿವೇ ಶಶಿಕಲಾ ಜೊಲ್ಲೆ ಅವರು ಇತ್ತಿಚೆಗೆ ವಿಜಯಪುರದಲ್ಲಿ ಬೆಡ್‍ಗಳ ಕೊರತೆ ಇಲ್ಲಾ ಎಂದು ಹೇಳಿದ್ದರು.ವಿಪರ್ಯಾಸವೆಂಬಂತೆ ತೀವ್ರ ಜ್ವರದಿಂದ ಬಳಲುತ್ತಿದ್ದ ರೋಗಿಗೆ ಚಿಕಿತ್ಸೆ ಸಿಗದೇ ಪರದಾಡಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಆಲಮೇಲ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಶಂಕರ್ ಜಂಬಗಿ  ರೋಗಿ ಎಂಬುವರು ರಸ್ತೆ ಮೇಲೆ ನರಳಾಡುತ್ತಿರುವಗ ಆತನ ಪತ್ನಿ ಶೋಭಾ ಆಸ್ಪತ್ರೆಗೆ ಸಾಗಿಸಲು ಮುಂದಾದರೂ .ಆದರೆ ಒಂದು ವರೆ ಗಂಟೆ ತಡವಾಗಿ ಸಿಂದಗಿ ಇಂದ ಬಂದ ಅಂಬ್ಯೂಲೆನ್ಸ್ ಮೂಲಕ ಆತನನ್ನು ಸಿಂದಗಿ ಪ್ರಾಥಮಿಕ ಆರೊಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ

 

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಮಧ್ಯ ಶ್ರಾವಣದ ಸಂಭ್ರಮ

Mon Jul 20 , 2020
ಕೊರೊನಾ ಮಾಹಾಮಾರಿಯ ರುದ್ರ ನರ್ತನ ಒಂದು ಕಡೆಯಾದರೆ ಮತ್ತೊಂದು ಕಡೆ ಜನರ ದೇವರ ಭಕ್ತಿಯೂ ನಿಂತಿಲ್ಲ. ಸದ್ಯ ಶ್ರಾವಣ ಮಾಸ ಶುರುವಾಗಿದೆ ದೈವ ಭಕ್ತಿಯು ತುಸು ಹೆಚ್ಚೇ ಎಂದರೆ ತಪ್ಪಲ್ಲ . ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಸಂಭ್ರದ ಶ್ರಾವಣ. ಬಸವಣ್ಣನವರ ಐಕ್ಯ ಸ್ಥಳ ಹಾಗೂ ಸಂಗಮನಾಥನ ದರ್ಶನಕ್ಕೆ ಅನೇಕ ಭಕ್ತರು ತೆರಳಿ ದರ್ಶನ ಪಡೆಯುತ್ತಿದ್ದಾರೆ. ಜೊತೆಗೆ ಸಾಮಜಿಕ ಬಧ್ದತೆ ಆದ ಮಾಸ್ಕ್ ದಾರಣೆ ಹಾಗೂ ಸಾಮಾಜಿಕ ಅಂತರವನ್ನೂ ಪಾಲಿಸುತ್ತಿದ್ದಾರೆ. ಪ್ರತಿ […]

Advertisement

Wordpress Social Share Plugin powered by Ultimatelysocial