ವಿಧಾನಮಂಡಲ-ವಿಧಾನಸಭೆ ಸಮಿತಿಗಳ ಸಭೆ

ಲಾಕ್ ಡೌನ್ ತೆರವುಗೊಂಡ ಬಳಿ ವಿಧಾನಮಂಡಲ-ವಿಧಾನಸಭೆ ಸಭೆಗಳನ್ನ ನಡೆಸಲು ವಿಧಾನ ಸಭ್ಯಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅನುಮತಿ ನೀಡಿದ್ದಾರೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್‌ಡೌನ್ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದ್ದ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಸಮಿತಿ ಸಭೆಗಳನ್ನು ನಡೆಸುವುದನ್ನು ಸ್ಥಗಿತಗೊಳಿಸಲಾಗಿತ್ತು.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಕಾಲದಲ್ಲಿ ಸರ್ಕಾರ ಲಾಭ ಮಾಡುತ್ತಿದೆ

Sat Jul 25 , 2020
ಕೊರೊನಾ ಸಮಯದಲ್ಲಿ ಕಾಮಿಕರನ್ನ ಸಾಗಿಸಲು ಶ್ರಮಿಕ್ ರೈಲುಗಳನ್ನ ಬಳಸಿ ಸರ್ಕಾರ ರೈಲ್ವೆ ಇಲಾಖೆಯಿಂದ ಲಾಭ ಮಾಡುತ್ತಿದೆ ಎಂದು ರಾಹುಲ್ ಗಾಂದಿ ಟ್ವೀಟರ್ ಮೂಲಕ ಕೇಂದ್ರದ ವಿರುಧ್ಧ ಕಿಡಿಕಾರಿದ್ದಾರೆ. ‘ರೋಗದ  ಕಾರ್ಮೋಡ ಕವಿದಿರುವ ಈ ಹೊತ್ತಿನಲ್ಲಿ ಜನರು ತೊಂದರೆಯಲ್ಲಿದ್ದಾರೆ. ಆದರೆ ಇದರಲ್ಲಿಯೂ ಲಾಭ ಗಳಿಸಲು ಪ್ರಯತ್ನಿಸಲಾಗುತ್ತಿದೆ. ಈ ಜನ ವಿರೋಧಿ ಸರ್ಕಾರವು ವಿಪತ್ತನ್ನು ಲಾಭದಾಯಕವಾಗಿ ಪರಿವರ್ತಿಸಿಕೊಂಡಿದೆ ಮತ್ತು ಗಳಿಕೆಯಲ್ಲಿ ತೊಡಗಿದೆ,’ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. Please follow and […]

Advertisement

Wordpress Social Share Plugin powered by Ultimatelysocial