ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಯರನಾಳ ಗ್ರಾಮದಲ್ಲಿ ಸಾರ್ವಜನಿಕರು ಹಾಗೂ ಯುವಕರು ಸೇರಿ ಭಾರತದ ಚೀನಾ ಗಡಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂಸರ್ಭದಲ್ಲಿ ರಮೇಶ್ ಜೋಗುರ, ಹಂಪಣ್ಣ ಕರಣಿ, ನಾಗೇಶ್ ಕಾಳಗಿ, ಹಂಪಣ್ಣ ಕೊಲಕಾರ, ವಿನಾಯಕ ಪತ್ತಾರ, ವಿಶಾಲ್ ಮುಂತಾದವರು ಉಪಸ್ಥಿತರಿದ್ದರು.
ವೀರಮರಣ ಹೊಂದಿದ ಯೋದರಿಗೆ ಶ್ರದ್ಧಾಂಜಲಿ
Please follow and like us: