ಸಾವಿಗೆ ಆಸ್ಪತ್ರೆ ನಿರ್ಲಕ್ಷ್ಯ ಎಂದು ಸಂಬಂಧಿಕರಿಂದ ದಾಂಧಲೆ

ಅನ್ಸರ್‌ ಪಾಶಾ ಎಂಬ ವ್ಯಕ್ತಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು, ಹಲವು ಬಾರಿ ಜಯದೇವ ಆಸ್ಪತ್ರೆಯಲ್ಲೆ ಚಿಕಿತ್ಸೆ ಪಡೆದಿದ್ದ ಪಾಶಾ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ರು. ರೋಗಿ ಸ್ಥಿತಿ ಗಂಭೀರವಾಗಿದೆ ಎಂದು‌ ತಿಳಿಸಿದ್ದ ವೈದ್ಯರು ಬಳಿಕ ಚಿಕಿತ್ಸೆ ಫಲಿಸದೆ ಅನ್ಸಾರ್ ಪಾಶಾ ಸಾವನ್ನಪ್ಪಿದ್ದಾರೆ. ರೋಗಿ ಸಾವಿಗೆ ಆಸ್ಪತ್ರೆ ನಿರ್ಲಕ್ಷ್ಯ ಎಂದು ಆರೋಪಿಸಿ ಸಂಬಂದಿಕರಿಂದ ದಾಂಧಲೆ ಮಾಡಿದ್ದಾರೆ. ತಿಲಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ.

 

 

Please follow and like us:

Leave a Reply

Your email address will not be published. Required fields are marked *

Next Post

ನಗರದಲ್ಲಿ ಹೆಚ್ಚಾಯ್ತು ನೈಜೀರಿಯಾ ಪ್ರಜೆಗಳ ಹಾವಳಿ

Mon Aug 3 , 2020
ಕೊರೊನಾದ ಜೊತೆ ನೈಜೀರಿಯಾ ಪ್ರಜೆಗಳ ಹುಚ್ಚಾಟಕ್ಕೆ ಸ್ಥಳೀಯರು ಗರಂ  ಆಗಿದ್ದಾರೆ. ಹೌದು ಹೆಣ್ಣೂರಿನ ಚಿಕ್ಕಣ್ಣ ಬಡಾವಣೆಯಲ್ಲಿ ಯಾರ ಭಯವಿಲ್ಲದೆ ಬೀದಿ ಬೀದಿಯಲ್ಲಿ ನೈಜೀರಿಯಾ ಪ್ರಜೆಗಳಿಂದ ರಂಪಾಟ ಕೂಗಾಟ ಮತ್ತು ಅನೈತಿಕ ಚಟುವಟಿಕೆ ತಡರಾತ್ರಿವರೆಗೂ ಎಣ್ಣೆ ಹೊಡೆದು ರಂಪಾಟ ಮಾಡುತ್ತಿದ್ದಾರೆ. ಕೇಳೊದಕ್ಕೆ ಹೋದರೆ ಹಲ್ಲೆ ಮಾಡುತ್ತಾರೆ ನೈಜೀರಿಯಾ ಪ್ರಜೆ ಗಳಿಗೆ ಮನೆ ನೀಡಿದ  ಮಾಲೀಕರು  ಕೂಡ ತಲೆ ಕೆಡಿಸಿಕೊಂಡಿಲ್ಲ  ಮತ್ತು ಪೊಲೀಸರಿಗೆ ದೂರು ನೀಡಿದ್ರು ಪ್ರಯೋಜನವಿಲ್ಲ ಎಂದು ಸ್ಥಳೀಯರು ಗರಂ ಆಗಿದ್ದಾರೆ. […]

Advertisement

Wordpress Social Share Plugin powered by Ultimatelysocial