10 ದಿನ ರವಿ ಪೂಜಾರಿ ಸಿಸಿಬಿ ಕಸ್ಟಡಿಗೆ

ಭೂಗತ ಪಾತಕಿ ರವಿ ಪೂಜಾರಿ ಬಂಧನ ಪ್ರಕರಣ.ಮತ್ತೊಂದು ಕೊಲೆ ಕೇಸ್ ನಲ್ಲಿ ಸಿಸಿಬಿ ಗೆ ಲಾಕ್ ಆದ ರವಿ ಪೂಜಾರಿ. ಮಂಗಳೂರಿನ ವಕೀಲರೊಬ್ಬರ ಕೊಲೆ ಕೇಸ್ ನಲ್ಲಿ ಭಾಗಿಯಾಗಿದ್ದ ರವಿ ಪೂಜಾರಿ. ಈ ಕೇಸನ್ನು ಮಂಗಳೂರಿನ ಪೊಲೀಸರೇ ತನಿಖೆ ನಡೆಸುತ್ತಿದ್ದರು. ಆದರೆ ಇದೀಗ ಡಿಜಿ & ಐಜಿಪಿ ಪ್ರವೀಣ್ ಸೂದ್ ಈ ಕೇಸನ್ನು ತನಿಖೆ ನಡೆಸುವಂತೆ ಸಿಸಿಬಿಗೆ ಸೂಚನೆ ನೀಡಿದೆ. ಈ ಹಿನ್ನೆಲೆ ಮಂಗಳೂರಿನಿಂದ ಸಿಸಿಬಿಗೆ ಈ ಕೇಸ್‌ ವರ್ಗಾವಣೆಯಾಗಿದೆ. ವಿಚಾರಣೆಗಾಗಿ ಸಿಸಿಬಿ 10 ದಿನ ರವಿ ಪೂಜಾರಿಯನ್ನ ತಮ್ಮ ಕಸ್ಟಡಿಗೆ ಪಡೆದಿದ್ದಾರೆ.

 

 

Please follow and like us:

Leave a Reply

Your email address will not be published. Required fields are marked *

Next Post

ಖಾಕಿ ಕೋಟೆಯಲ್ಲಿ ಕೇಕೆ ಹಾಕುತ್ತಿದೆ ಕೊರೊನಾ

Wed Jun 17 , 2020
ಕೊರೊನಾ ವಾರಿಯರ್ಸ್ ತಂಡದ ಪೊಲೀಸರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಳ. ಮತ್ತೆ ಐವರು ಪೊಲೀಸರಲ್ಲಿ ಕೊರೊನಾ ಪಾಸಿಟಿವ್ ಕೋರಮಂಗಲದ KSRP 4ನೇ ಪಡೆಯ ಐವರು ಕಾನ್ಸ್ ಟೇಬಲ್ ಗಳಲ್ಲಿ ಕೊರೊನಾ ಪಾಸಿಟಿವ್. ಈ ಹಿನ್ನೆಲೆಯಲ್ಲಿ ಕಾನ್‍ಸ್ಟೇಬಲ್‍ಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ಹಲವಾರು ಮಂದಿಯನ್ನು ಪತ್ತೆ ಹಚ್ಚಿ ಕ್ವಾರಂಟೈನಲ್ಲಿಡಲಾಗಿದೆ. ನಿರಂತರವಾಗಿ ಕಂಟೈನ್ಮಂಟ್ ಜೋನ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಕೊರೊನಾ ಸೋಂಕು ತಗುಲುತ್ತಿದೆ. ನಿನ್ನೆಯೇ ಕೋವಿಡ್ ರಿಸಲ್ಟ್ ನಲ್ಲಿ ಸೋಂಕು […]

Advertisement

Wordpress Social Share Plugin powered by Ultimatelysocial