ಚಿತ್ರದುರ್ಗ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದಲ್ಲಿ ಬಿ.ಸಿ.ಪಾಟೀಲ್ ಹೇಳಿಕೆ ಮಾಜಿ ಸಚಿವ ಜಮೀರ್ ಅಹ್ಮದ್ ರಿಂದ ಫುಡ್ ಕಿಟ್ ವಿತರಣೆ ವಿಚಾರ
ಹುಬ್ಬಳ್ಳಿ ಗಲಭೆ ಕೇಸಲ್ಲಿ ಬಂಧಿತರ ಕುಟುಂಬಕ್ಕೆ ಫುಡ್ ಕಿಟ್ ನೆರವು ವಿಚಾರ ರಾಜ್ಯದಲ್ಲಿ ಫುಡ್ ಕಿಟ್ ನೀಡುವಂಥ ಸ್ಥಿತಿ ನಿರ್ಮಾಣ ಆಗಿಲ್ಲ
ಗಲಭೆ ಮಾಡಿದವರಿಗೆ ಫುಡ್ ಕಿಟ್ ವಿತರಣೆ ದುರದೃಷ್ಠಕರ ಸರ್ಕಾರದಿಂದ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಅಕ್ಕಿ, ರಾಗಿ
ಕೊವಿಡ್ ಹಿನ್ನೆಲೆಯಲ್ಲಿ ಕೇಂದ್ರದಿಂದಲೂ ಆಹಾರ ನೆರವು ಮಾಜಿ ಸಚಿವ ಜಮೀರ್ ಫುಡ್ ಕಿಟ್ ವಿತರಣೆ ಪ್ರಚೋದನಕಾರಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: