ಕಾನೂನು ಉಲ್ಲಂಘನೆ ಮಾಡುವ ಸವಾರರಿಗೆ ಶಾಖ ನೀಡಿದ ಖಾಕಿ ಪಡೆ
ಸಾರ್ವಜನಿಕ ಸ್ಥಳಗಳಲ್ಲಿ ಸೀಗರೇಟ್ ಸೇವನೆ ಮಾಡುವವರಿಗೆ .
ತ್ರಿಬಲ್ ರೈಡಿಂಗ್ ,ಡಿ ಎಲ್ ,ಇಲ್ಲದೆ ಹೆಲ್ಮೆಟ್ ಹಾಕದ ಸವಾರರಿಗೆ ಯೋಗಾಭ್ಯಾಸ್.
ಯಾದಗಿರಿ ನಗರದ ವಿರಶೈವ ಕಲ್ಯಾಣ ಮಂಟಪದಲ್ಲಿ ಪೋಲಿಸರಿಂದ ಎಚ್ಚರಿಕೆ.
ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಪ್ರತಿಜ್ಞಾವಿದಿ ಭೋದನೆ.
ಖಡಕ್ ವಾರ್ನಿಂಗ್ ನೀಡಿ ಜನ್ರಿಗೆ ತೊಂದರೆ ಕೊಡಬೇಡಿ ಅಂತಾ ಎಸ್ಪಿ ಸಿ.ಬಿ ವೇದಮೂರ್ತಿ ಸೂಚನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: