ಬಿದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಖಂಡಾಳ ಗ್ರಾಮದಲ್ಲಿ ಬಡ ರೈತನೊಬ್ಬನ ಎಮ್ಮೆಯೊಂದು ಹಾವೂ ಕಚ್ಚಿ ಮೃತಪಟ್ಟಿತ್ತು ರೈತನು ಎಮ್ಮೆಯ ಮೆಲೆ ಜಿವನೊಪಾಯಕ್ಕಾಗಿ ಅವಲಂಬಿತನಾದ್ಧ ಈ ವಿಷಯ ತಿಳಿದ ಬಸವಕಲ್ಯಾಣ ಶಾಸಕ ಶರಣು ಸಲಗರ್ ರೈತನ ಮನೆಗೆ ಭೆಟಿ ನಿಡಿ ವೈಯಕ್ತಿಕ 15 ಸಾವಿರ ರೂಪಾಯಿ ನಿಡಿ ರೈತನಿಗೆ ಧೈರ್ಯ ತುಂಬುವ ಮಾತುಗಳನ್ನಾಡಿದ್ಧಾರೆ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: