ಬಿದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಖಂಡಾಳ ಗ್ರಾಮದಲ್ಲಿ ಬಡ ರೈತನೊಬ್ಬನ ಎಮ್ಮೆಯೊಂದು ಹಾವೂ ಕಚ್ಚಿ ಮೃತಪಟ್ಟಿತ್ತು ರೈತನು ಎಮ್ಮೆಯ ಮೆಲೆ ಜಿವನೊಪಾಯಕ್ಕಾಗಿ ಅವಲಂಬಿತನಾದ್ಧ ಈ ವಿಷಯ ತಿಳಿದ ಬಸವಕಲ್ಯಾಣ ಶಾಸಕ ಶರಣು ಸಲಗರ್ ರೈತನ ಮನೆಗೆ ಭೆಟಿ ನಿಡಿ ವೈಯಕ್ತಿಕ 15 ಸಾವಿರ ರೂಪಾಯಿ ನಿಡಿ ರೈತನಿಗೆ ಧೈರ್ಯ ತುಂಬುವ ಮಾತುಗಳನ್ನಾಡಿದ್ಧಾರೆ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
Please follow and like us:
Wed Jul 27 , 2022
ಬಸವಕಲ್ಯಾಣ ತಾಲೂಕಿನ ಮುಚಳಂಬ ಗಡಿರಾಯಪಳ್ಳಿ, ಕಾದೇಪೂರ್, ಕಿಟ್ಟಾ, ಧನ್ನೂರ (ಕೆ) ವಾಡಿ ಹಾಗೂ ನಾರಾಯಣಪೂರ ಗ್ರಾಮಗಳಿಗೆ ಮಾನ್ಯ ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಸನ್ಮಾನ ಶ್ರೀ ವಿಜಯ್ ಸಿಂಗ್ ರವರು ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮನೇ ಕುಸಿದು ಸಂಕಷ್ಟದಲ್ಲಿರುವ ಕುಟುಂಬಸ್ಥರಿಗೆ ತುರ್ತು ಪರಿಹಾರಕ್ಕಾಗಿ ವೈಯಕ್ತಿಕವಾಗಿ ಧನ ಸಹಾಯ ನೀಡಿ ಕುಟುಂಬಸ್ಥರಿಗೆ ಧೈರ್ಯತುಂಬಿ ಸಾಂತ್ವನ ಹೇಳಿದ್ದಾರೆ […]