ಕೋಲಾರದಲ್ಲಿ ರೈತ ಸಂಘದಿಂದ ವಿನೂತನ ಪ್ರತಿಭಟನೆ!

ಬೆಲೆ ಇಲ್ಲದೆ ಟೊಮ್ಯಾಟೊ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ

ಕೋಲಾರದಲ್ಲಿ ರೈತ ಸಂಘದಿಂದ ವಿನೂತನ ಪ್ರತಿಭಟನೆ

4 ಟ್ರ್ಯಾಕ್ಟರ್ ಗಳಲ್ಲಿ ಟೊಮ್ಯಾಟೊ ತುಂಬಿಕೊಂಡು ಪ್ರತಿಭಟನೆ

ಟೊಮ್ಯಾಟೊಗೆ ಬೆಂಬಲ ಬೆಲೆ ಘೋಸಿಸುವಂತೆ ಒತ್ತಾಯ

ಪ್ರತೀ ಕೆಜಿಗೆ 10 ರೂ. ಘೋಷಣೆ ಮಾಡುವಂತೆ ರೈತ ಸಂಘ ಒತ್ತಾಯ

ಎಪಿಎಂಸಿ ಮಾರುಕಟ್ಟೆಯಿಂದ ಟೇಕಲ್ ರಸ್ತೆ,

ಡೂಮ್ ಲೈಟ್ ಸರ್ಕಲ್, ಅಂಬೇಡ್ಕರ್ ರಸ್ತೆ ಮೂಲಕ ಮೆಕ್ಕೆ ವೃತ್ತದಲ್ಲಿ ಪ್ರತಿಭಟನೆ

ಮೆಕ್ಕೆ ವೃತ್ತದಲ್ಲಿ ರಸ್ತೆ ಮೇಲೆಯೇ ಟೊಮ್ಯಾಟೊ ಸುರಿದು ಆಕ್ರೋಶ

ನಕಲಿ ರಾಸಾಯನಿಕ ಗೊಬ್ಬರಗಳ ಪೂರೈಸುತ್ತಿರುವ ಆರೋಪ

ರೈತರಿಗೆ ಆಗುತ್ತಿರುವ ವಂಚನೆಗೆ ಕಡಿವಾಣ ಹಾಕುವಂತೆ ಆಗ್ರಹ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಎಚ್ಡಿಕೆ ಸಿ.ಎಂ‌ ಹಾಗೂ‌ ನಿಖಿಲ್ ಎಂ.ಪಿ ಆಗುವವರೆಗೂ ಪಾದರಕ್ಷೆ ತೊಡದಿರಲು‌ ಅಭಿಮಾನಿಯ ಶಪಥ.....

Tue Jul 19 , 2022
ಮಂಡ್ಯ:ಎಚ್ಡಿಕೆ ಸಿ.ಎಂ‌ ಹಾಗೂ‌ ನಿಖಿಲ್ ಎಂ.ಪಿ ಆಗುವವರೆಗೂ ಪಾದರಕ್ಷೆ ತೊಡದಿರಲು‌ ಅಭಿಮಾನಿಯ ಶಪಥ….. ಮಂಡ್ಯ ಜಿಲ್ಲೆಯ ಎಚ್ಡಿಕೆ ಅಭಿಮಾನಿಯಿಂದ ವಿಶಿಷ್ಟ ಪ್ರತಿಜ್ಞೆ…. ಮಂಡ್ಯದ ಮದ್ದೂರು ತಾಲೂಕಿನ ದೊಡ್ಡರಸಿಕೆರೆಯ ಎಚ್ಡಿಕೆ ಅಭಿಮಾನಿ ಪವನ್ ರಿಂದ ಪ್ರತಿಜ್ಞೆ….. ಇಂದಿನಿಂದ ಎಚ್ಡಿಕೆ ಸಿ.ಎಂ . ಹಾಗೂ ಅವರ ಮಗ ನಿಖಿಲ್ ಎಂ.ಪಿ ಆಗುವವರೆಗೂ ಪಾದರಕ್ಷೆ ತೊಡುವುದಿಲ್ಲವೆಂದು ಪ್ರತಿಜ್ಞೆ….. ಎದೆಯ ಮೇಲೆ ನಿಖಿಲ್ ಹಾಗೂ ಎಚ್ಡಿಕೆ ಚಿತ್ರ ಹಚ್ಚೆ ಹಾಕಿಸಿಕೊಂಡು ಬರಿಗಾಗಲಲ್ಲೆ ಓಡಾಟ ಮಾಡ್ತಿರೋ ಪವನ್….. […]

Advertisement

Wordpress Social Share Plugin powered by Ultimatelysocial