ಮಂಡ್ಯ:ಎಚ್ಡಿಕೆ ಸಿ.ಎಂ ಹಾಗೂ ನಿಖಿಲ್ ಎಂ.ಪಿ ಆಗುವವರೆಗೂ ಪಾದರಕ್ಷೆ ತೊಡದಿರಲು ಅಭಿಮಾನಿಯ ಶಪಥ…..
ಮಂಡ್ಯ ಜಿಲ್ಲೆಯ ಎಚ್ಡಿಕೆ ಅಭಿಮಾನಿಯಿಂದ ವಿಶಿಷ್ಟ ಪ್ರತಿಜ್ಞೆ….
ಮಂಡ್ಯದ ಮದ್ದೂರು ತಾಲೂಕಿನ ದೊಡ್ಡರಸಿಕೆರೆಯ ಎಚ್ಡಿಕೆ ಅಭಿಮಾನಿ ಪವನ್ ರಿಂದ ಪ್ರತಿಜ್ಞೆ…..
ಇಂದಿನಿಂದ ಎಚ್ಡಿಕೆ ಸಿ.ಎಂ . ಹಾಗೂ ಅವರ ಮಗ ನಿಖಿಲ್ ಎಂ.ಪಿ ಆಗುವವರೆಗೂ ಪಾದರಕ್ಷೆ ತೊಡುವುದಿಲ್ಲವೆಂದು ಪ್ರತಿಜ್ಞೆ…..
ಎದೆಯ ಮೇಲೆ ನಿಖಿಲ್ ಹಾಗೂ ಎಚ್ಡಿಕೆ ಚಿತ್ರ ಹಚ್ಚೆ ಹಾಕಿಸಿಕೊಂಡು ಬರಿಗಾಗಲಲ್ಲೆ ಓಡಾಟ ಮಾಡ್ತಿರೋ ಪವನ್…..
ಕುಮಾರಸ್ವಾಮಿ ಮುಖ್ಯಮಂತ್ರಿಯಾದ್ರೆ ಬಡವರಿಗೆ ನೊಂದವರಿಗೆ ಸಹಾಯ ಆಗುತ್ತೆ ಅಂತಿರೋ ಅಭಿಮಾನಿ….
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada