ಎಚ್ಡಿಕೆ ಸಿ.ಎಂ‌ ಹಾಗೂ‌ ನಿಖಿಲ್ ಎಂ.ಪಿ ಆಗುವವರೆಗೂ ಪಾದರಕ್ಷೆ ತೊಡದಿರಲು‌ ಅಭಿಮಾನಿಯ ಶಪಥ…..

ಮಂಡ್ಯ:ಎಚ್ಡಿಕೆ ಸಿ.ಎಂ‌ ಹಾಗೂ‌ ನಿಖಿಲ್ ಎಂ.ಪಿ ಆಗುವವರೆಗೂ ಪಾದರಕ್ಷೆ ತೊಡದಿರಲು‌ ಅಭಿಮಾನಿಯ ಶಪಥ…..

ಮಂಡ್ಯ ಜಿಲ್ಲೆಯ ಎಚ್ಡಿಕೆ ಅಭಿಮಾನಿಯಿಂದ ವಿಶಿಷ್ಟ ಪ್ರತಿಜ್ಞೆ….

ಮಂಡ್ಯದ ಮದ್ದೂರು ತಾಲೂಕಿನ ದೊಡ್ಡರಸಿಕೆರೆಯ ಎಚ್ಡಿಕೆ ಅಭಿಮಾನಿ ಪವನ್ ರಿಂದ ಪ್ರತಿಜ್ಞೆ…..

ಇಂದಿನಿಂದ ಎಚ್ಡಿಕೆ ಸಿ.ಎಂ . ಹಾಗೂ ಅವರ ಮಗ ನಿಖಿಲ್ ಎಂ.ಪಿ ಆಗುವವರೆಗೂ ಪಾದರಕ್ಷೆ ತೊಡುವುದಿಲ್ಲವೆಂದು ಪ್ರತಿಜ್ಞೆ…..

ಎದೆಯ ಮೇಲೆ ನಿಖಿಲ್ ಹಾಗೂ ಎಚ್ಡಿಕೆ ಚಿತ್ರ ಹಚ್ಚೆ ಹಾಕಿಸಿಕೊಂಡು ಬರಿಗಾಗಲಲ್ಲೆ ಓಡಾಟ ಮಾಡ್ತಿರೋ ಪವನ್…..

ಕುಮಾರಸ್ವಾಮಿ‌ ಮುಖ್ಯಮಂತ್ರಿಯಾದ್ರೆ ಬಡವರಿಗೆ ನೊಂದವರಿಗೆ ಸಹಾಯ ಆಗುತ್ತೆ ಅಂತಿರೋ ಅಭಿಮಾನಿ….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಯಚೂರು: ಹಳ್ಳ ದಾಟಿ ಶಾಲೆಗೆ ಹೋಗಲು ವಿದ್ಯಾರ್ಥಿಗಳ ಪರದಾಟ

Tue Jul 19 , 2022
ಹಳ್ಳ ದಾಟಿ ಶಾಲೆಗೆ ಹೋಗಲು ವಿದ್ಯಾರ್ಥಿಗಳ ಪರದಾಟ ಪ್ಯಾಂಟ್ ಬಿಚ್ಚಿ ಕೈಯಲ್ಲಿ ಹಿಡಿದುಕೊಂಡು ಹಳ್ಳ ದಾಟುತ್ತಿರೊ ಮಕ್ಕಳು ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ದೇವರಗುಡಿ ಗ್ರಾಮದಲ್ಲಿ ಘಟನೆ ಇದೇ ದೇವರಗುಡಿ ಗ್ರಾಮದಿಂದ ಪಗಡದಿನ್ನಿ ಗ್ರಾಮದ ಶಾಲೆಗೆ ಹೋಗೊ ಹೈ ಸ್ಕೂಲ್ ವಿದ್ಯಾರ್ಥಿಗಳು ಸಿಂಧನೂರು ತಾಲ್ಲೂಕಿನ ಪಗಡದಿನ್ನಿ ಗ್ರಾಮ ದೇವರಗುಡಿ,ಮಲ್ಲಾಪುರ ಕ್ಯಾಂಪ್,ದುಗ್ಗಮ್ಮನ ಗುಂಡಾ ಸೇರಿ ನಾಲ್ಕೈದು ಹಳ್ಳಿಗಳ ಮಕ್ಕಳ ಸ್ಥಿತಿ ಅಯೋಮಯ ಸೇತುವೆ,ರಸ್ತೆ ಇಲ್ಲದ ಹಿನ್ನೆಲೆ ಹಳ್ಳವನ್ನ ದಾಟಿಕೊಂಡು ಹೋಗೊ ಮಕ್ಕಳು […]

Advertisement

Wordpress Social Share Plugin powered by Ultimatelysocial