ರಾಯಚೂರು: ಹಳ್ಳ ದಾಟಿ ಶಾಲೆಗೆ ಹೋಗಲು ವಿದ್ಯಾರ್ಥಿಗಳ ಪರದಾಟ

ಹಳ್ಳ ದಾಟಿ ಶಾಲೆಗೆ ಹೋಗಲು ವಿದ್ಯಾರ್ಥಿಗಳ ಪರದಾಟ

ಪ್ಯಾಂಟ್ ಬಿಚ್ಚಿ ಕೈಯಲ್ಲಿ ಹಿಡಿದುಕೊಂಡು ಹಳ್ಳ ದಾಟುತ್ತಿರೊ ಮಕ್ಕಳು

ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ದೇವರಗುಡಿ ಗ್ರಾಮದಲ್ಲಿ ಘಟನೆ

ಇದೇ ದೇವರಗುಡಿ ಗ್ರಾಮದಿಂದ ಪಗಡದಿನ್ನಿ ಗ್ರಾಮದ ಶಾಲೆಗೆ ಹೋಗೊ ಹೈ ಸ್ಕೂಲ್ ವಿದ್ಯಾರ್ಥಿಗಳು

ಸಿಂಧನೂರು ತಾಲ್ಲೂಕಿನ ಪಗಡದಿನ್ನಿ ಗ್ರಾಮ

ದೇವರಗುಡಿ,ಮಲ್ಲಾಪುರ ಕ್ಯಾಂಪ್,ದುಗ್ಗಮ್ಮನ ಗುಂಡಾ ಸೇರಿ ನಾಲ್ಕೈದು ಹಳ್ಳಿಗಳ ಮಕ್ಕಳ ಸ್ಥಿತಿ ಅಯೋಮಯ

ಸೇತುವೆ,ರಸ್ತೆ ಇಲ್ಲದ ಹಿನ್ನೆಲೆ ಹಳ್ಳವನ್ನ ದಾಟಿಕೊಂಡು ಹೋಗೊ ಮಕ್ಕಳು

ಜೊತೆಗೆ ಜೀವ ಪಣಕ್ಕಿಟ್ಟು ಶಾಲೆಗೆ ತೆರಳಬೇಕಾದ ದುಸ್ಥಿತಿ ನಿರ್ಮಾಣ

ಸೂಕ್ತ ರಸ್ತೆ,ಸೇತುವೆ ಇಲ್ಲದ ಕಾರಣ ಹಳ್ಳ ದಾಟಿಕೊಂಡು ಹೋಗೊ ಅನಿವಾರ್ಯತೆ

ಕೈಯಲ್ಲಿ ಶಾಲಾ ಬ್ಯಾಗ್, ಪ್ಯಾಂಟು, ಚಪ್ಪಲಿ ಹಿಡಿದುಕೊಂಡು ಹೋಗೊ ಮಕ್ಕಳು

ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳುವಂತೆ ದೇವರಗುಡಿ,ಸೇರಿ ಸುತ್ತಲಿನ ಗ್ರಾಮಸ್ಥರ ಆಗ್ರಹ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಿಜಯನಗರ: ಊಟ ಮಾಡಿದ ಬಿಲ್ ಕೇಳಿದ್ದಕ್ಕೆ ಪೊಲೀಸ್ ಪೇದೆಯಿಂದ ದೌರ್ಜನ್ಯ

Tue Jul 19 , 2022
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರ ಕ್ರಾಸ್ ನಲ್ಲಿರುವ ಡಾಬಾದಲ್ಲಿ ಘಟನೆ ಹಿರೇಹಡಗಲಿ ಪೊಲೀಸ್ ಠಾಣೆಯ ಪೇದೆ ಕಲ್ಲೇಶ್ ಗೌಡ ಎಂಬುವರಿಂದ ದೌರ್ಜನ್ಯ ಆರೋಪ ಡಾಬಾದಲ್ಲಿ ಊಟ ಮಾಡಿ ಉದ್ರಿ ಹೇಳುತ್ತಿದ್ದ ಪೊಲೀಸ್ ಪೇದೆ 5 ಸಾವಿರ ಬಾಕಿ ಹಣ ಕೇಳಿದ್ದಕ್ಕೆ ಪೇದೆಯಿಂದ ಡಾಬಾದ ಮಾಲೀಕರಿಗೆ ದೌರ್ಜನ್ಯ ಡಾಬಾದ ಮಾಲೀಕ ಗುರುರಾಜ್ ಎಂಬುವರ ಮೇಲೆ ಪೇದೆಯಿಂದ ಹಲ್ಲೆ ಆರೋಪ ಪೇದೆ ಕಲ್ಲೇಶ್ ಗೌಡ ವಿರುದ್ದ ಹೂವಿನಹಡಗಲಿ ಠಾಣೆಯ ಸಿಪಿಐಗೆ ಡಾಬಾ […]

Advertisement

Wordpress Social Share Plugin powered by Ultimatelysocial