ಚನ್ನಪಟ್ಟಣ ಗೌಡಗೆರೆ ಚಾಮುಂಡೇಶ್ವರಿ ದರ್ಶನ ಬಳಿಕ ಡಿಕೆಶಿ ಹೇಳಿಕೆ!

ಬೆಳಿಗ್ಗೆ ದೆಹಲಿಗೆ ಹೋಗುತ್ತಿದ್ದೇನೆ, ಕೆಲವರು ಏನೇನೋ ಆಸೆ ಪಡುತ್ತಿದ್ದಾರೆ

ದ್ವಿಪಕ್ಷೀಯರ ಅಥವಾ ವಿರೋಧ ಪಕ್ಷದವರ ಪ್ರಶ್ನೆ – ಯಾರಾದ್ರೂ ಇಟ್ಟುಕೊಳ್ಳಲಿ ಪಾಪ ಬಹಳ ಆಸೆಗಳಿ ಇದ್ದಾವೆ

ಮತ್ತೆ ನಮ್ಮನ್ನ ಇಡಿಯಲ್ಲಿ ಸಿಕ್ಕಿ ಹಾಕಿಸೋದಕ್ಕೆ ತಯಾರಿಗಳು ನಡೀತಿದ್ದಾವೆ, ಇಲ್ಲ ಅಙತ ಹೇಳೊದಿಲ್ಲ

ಈ ದೇವಿ ಇದ್ದಾಳೆ ನನ್ನ ರಕ್ಷಣೆ ಮಾಡೋದಕ್ಕೆ

ಏನಾದ್ರು ತಪ್ಪು ಮಾಡಿದ್ರೆ ಶಿಕ್ಷೆ ಕೊಡುತ್ತಾಳೆ, ಏನೂ ತಪ್ಪು ಮಾಡಿಲ್ಲ ಅಂದ್ರೆ ಈ ದೇವಿಯೇ ಎಲ್ಲಾ ನೋಡಿಕೊಳ್ಳುತ್ತಾಳೆ

ಆಗಸ್ಟ್ ನಲ್ಲೇ ಖೆಡ್ಡಾ ತೋಡುತ್ತಾರೆ ಅಂತೆ ಮೊದಲೇ ಡಿಕೆಶಿ ಹೇಳಿಕೆ ವಿಚಾರ

ಮಾಡ್ತಾರೆ ಏನೇನ್ ಮಾಡುತ್ತಾರೆ ಅನ್ನೋದನ್ನ ನಿಧಾನವಾಗಿ ಹೇಳ್ತೀನಿ

ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನೇ ಬಿಡ್ತಿಲ್ಲ ನಮ್ಮನ್ನ ಬಿಡ್ತಾರಾ..?

ದೇವಿ ಹತ್ತಿರ ಏನು ವರ ಕೇಳಿದ್ರಿ ಪ್ರಶ್ನೆಗೆ ಉತ್ತರ

ಎಲ್ಲಾ ನನ್ನ ವೈರಿಗಳು, ತೊಂದರೆ ಮಾಡುತ್ತಿರುವ ಎಲ್ಲಾ ಸಮಸ್ಯೆಗಳನ್ನ ದೂರ ಮಾಡು

ಎಲ್ಲರ ದುಖಃವನ್ನ ದೂರ ಮಾಡು, ದುರ್ಗಾ ದೇವಿಯಾ ಸ್ವರೂಪವಾದಂತಹ ಚಾಮುಂಡೇಶ್ವರಿ ಇಲ್ಲಿ ನೆಲೆಸಿದ್ದೀಯಾ

ಈ ಭಾಗದ ಜನರಿಗೆ ನೆಮ್ಮದಿ ಭಾಗ್ಯವನ್ನ ಕರುಣಿಸು ಅಂತ ಕೇಳಿಜೊಂಡಿದ್ದೇನೆ

ಒಳ್ಳೆ ಮಳೆ, ಬೆಳೆಯಾಗಲಿ.. ಯಾರಿಗೂ ಅನ್ಯಾಯವಾಗಬಾರದು ನ್ಯಾಯವನ್ನ ಒದಗಿಸಿಕೊಡು ತಾಯಿ ಅಂತ ಕೇಳಿಕೊಂಡಿದ್ದೇನೆ

ಜನೋತ್ಸಾವ ರದ್ದು ವಿಚಾರ

ಒಳ್ಳೆಯ ನಿರ್ಧಾರವನ್ನ ಸಿಎಂ ಮಾಡಿದ್ದಾರೆ

ಸಿಎಂ ಅವರಿಗೆ ಅಭಿನಂದಿಸುತ್ತೇನೆ. ಅವರು ಜನೋತ್ಸಾವ ಮಾಡುವ ಅವಶ್ಯಕತೆ ಇಲ್ಲ ಅಂತ ಮೊದಲೇ ಹೇಳಿದ್ದೆ

ರಾಮನಗ ಜಿಲ್ಲೆ ಚನ್ನಪಟ್ಟಣ ಗೌಡಗೆರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಅದ್ದೂರಿ ಸೆಟ್ ನಲ್ಲಿ ರೆಟ್ರೊ ಶೈಲಿಯ ಹಾಡಿನೊಂದಿಗೆ ಪೂರ್ಣವಾಯಿತು “ಪರಿಮಳ ಡಿಸೋಜಾ” ಚಿತ್ರದ ಚಿತ್ರೀಕರಣ

Fri Jul 29 , 2022
ವಿಲೇಜ್ ರೋಡ್ ಸಂಸ್ಥೆಯ ಮೂಲಕ ವಿನೋದ್ ಶೇಷಾದ್ರಿ ಅವರು ನಿರ್ಮಿಸುತ್ತಿರುವ ಹಾಗೂ ಡಾ.ಗಿರಿಧರ್ ಹೆಚ್ ಟಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಪರಿಮಳ ಡಿಸೋಜಾ” ಚಿತ್ರದ ಹಾಡೊಂದರ ಚಿತ್ರೀಕರಣ ಇತ್ತೀಚೆಗೆ ನೆಲಮಂಗಲದ ಬಳಿ ನಿರ್ಮಿಸಲಾಗಿದ್ದ ಅದ್ದೂರಿ ಸೆಟ್ ನಲ್ಲಿ ನಡೆಯಿತು. ರೆಟ್ರೋ ಶೈಲಿಯಲ್ಲಿ ಚಿತ್ರೀಕರಣಗೊಂಡಿರುವ ಈ ಹಾಡಿನಲ್ಲಿ ವಿನೋದ್ ಶೇಷಾದ್ರಿ ಹಾಗೂ ಶ್ವೇತ ರಮೇಶ್ ನಟಿಸಿದ್ದಾರೆ. ವಿನೋದ್ ಶೇಷಾದ್ರಿ ಅವರೆ ಈ ಹಾಡನ್ನು ಬರೆದಿದ್ದು, ರಾಜೇಶ್ ಕೃಷ್ಣನ್ ‌ಹಾಗೂ ಶೃತಿ.ವಿ.ಎಸ್ ಹಾಡಿದ್ದಾರೆ. […]

Advertisement

Wordpress Social Share Plugin powered by Ultimatelysocial