ರೈತರ ವಿವಿಧ ಬೇಡಿಕೆಗಳನ್ನ ಮುಂದಿಟ್ಟುಕೊಂಡು ತಿಪಟೂರು ಬಂದ್ ಗೆ ಕರೆ..ತಿಪಟೂರು ಬಂದ್ ಗೆ ಕರೆ ನೀಡಿದ ತಿಪಟೂರು ಹೋರಾಟ ಸಮಿತಿ..ಇಂದು ಅಂಗಡಿ ಮುಗ್ಗಟ್ಟುಗಳನ್ನ ಮುಚ್ಚಿ ತಿಪಟೂರು ಬಂದ್..ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶಾಂತಿಯುತ ಬಂದ್ ಗೆ ಕರೆ ನೀಡಿರುವ ತಿಪಟೂರು ಹೋರಾಟ ಸಮಿತಿ..ತಿಪಟೂರು ಹೋರಾಟ ಸಮಿತಿಯಿಂದ ಇಂದು ತಿಪಟೂರು ಬಂದ್ ಗೆ ಕರೆ..ತಿಪಟೂರು ಹೋರಾಟ ಸಮಿತಿ ಅಧ್ಯಕ್ಷ ಲೋಕೇಶ್ವರ್ ನೇತೃತ್ವದಲ್ಲಿ ತಿಪಟೂರು ಬಂದ್ ಗೆ ಕರೆ..ವ್ಯಾಪಾರಸ್ಥರು, ವಿದ್ಯಾ ಸಂಸ್ಥೆಗಳು, ಸಂಘ ಸಂಸ್ಥೆಗಳು, ಹೋಟೆಲ್ ಮಾಲೀಕರು..ಆಟೋ ಚಾಲಕರು, ಟೆಂಪೋ ಚಾಲಕರಿಂದ ತಿಪಟೂರು ಬಂದ್ ಗೆ ಸಾಥ್..ಶಾಂತಿಯುತ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಿರುವ ತಿಪಟೂರು ಹೋರಾಟ ಸಮಿತಿ..ಬಿಸಿ ನಾಗೇಶ್ ಸ್ವಕ್ಷೇತ್ರದಲ್ಲಿ ಸಿಡಿದೆದ್ದ ರೈತರು..ರೈತರ ವಿವಿಧ ಬೇಡಿಕೆಗಳನ್ನ ಮುಂದಿಟ್ಟುಕೊಂಡು ತಿಪಟೂರು ಬಂದ್ ಗೆ ಕರೆ..ಮಾರುಕಟ್ಟೆಯಲ್ಲಿ ಕೊಬ್ಬರಿ ಹಾಗೂ ತೆಂಗಿನಕಾಯಿ ಬೆಲೆ ಸೂಕ್ತ ಬೆಲೆ ಇಲ್ಲದೇ ರೈತರು ಕಂಗಾಲು..ಕೂಡಲೇ ಕ್ವಿಂಟಲ್ ಗೆ 11 ಸಾವಿರ ಇರುವ ಕೊಬ್ಬರಿ ಬೆಲೆಯನ್ನ 16 ಸಾವಿರಕ್ಕೆ ಹೆಚ್ಚಳ ಮಾಡುವಂತೆ ಒತ್ತಾಯ..ಕೊಬ್ಬರಿ, ತೆಂಗು ಬೆಳೆಗಾರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬೆಂಬಲ ಬೆಲೆ ಕೊಡುವಂತೆ ಒತ್ತಾಯ..ಎತ್ತಿನ ಹೊಳೆ ಯೋಜನೆ ಪ್ರಾಧಿಕಾರವು ತಕ್ಷಣವೇ ಭೂಮಿಯನ್ನು ವಶ ಪಡಿಸಿಕೊಂಡಿರುವ ರೈತರಿಗೆ..ಕೂಡಲೇ ಪರಿಹಾರ ನೀಡುವಂತೆ ಒತ್ತಾಯ..ಕಿಬ್ಬನಹಳ್ಳಿ ಕ್ರಾಸ್ನ ರಸ್ತೆ ಅಗಲೀಕರಣ ಬಗ್ಗೆ ತಕ್ಷಣ ಕ್ರಮ ತೆಗೆದುಕೊಂಡು..ಭೂಮಿಯನ್ನು ಕಳೆದುಕೊಳ್ಳುವ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯ..ಕೊಬ್ಬರಿ ಮತ್ತು ತರಕಾರಿಗಳನ್ನು ಶೇಖರಿಸಲು ಕೋಲ್ಡ್ ಸ್ಟೋರೇಜ್ ನ್ನು ತಕ್ಷಣ ಪ್ರಾರಂಭ ಮಾಡುವುದು..ರಾಗಿ ಖರೀದಿ ಕೇಂದ್ರಗಳನ್ನು ತಕ್ಷಣ ಪ್ರಾರಂಭಿಸುವಂತೆ ಒತ್ತಾಯ..ಅಂಗಡಿ ಮುಗ್ಗಟ್ಟುಗಳನ್ನ ಮುಚ್ಚಿ ಶಾಂತಿಯುತ ಬಂದ್ ನಡೆಸುತ್ತಿರುವ ತಿಪಟೂರು ಹೋರಾಟ ಸಮಿತಿ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada