ಹುಬ್ಬಳ್ಳಿ ನೆಲ – ಜಲ ಆದೋಲನ ಸಮಾವೇಶವು ಹುಬ್ಬಳ್ಳಿ ನೆಹರು ಮೈದಾನದಲ್ಲಿ ಮಾತನಾಡಿದರು..
ರೈತರ ಬದುಕಿನಲ್ಲಿ ಉತ್ತಮ ಬೆಲೆ ನೀಡಬೇಕು, ಸಾಮಾಜಿಕ ನ್ಯಾಯ ನೀಡಬೇಕು ಎನ್ನುವುದು ರಾಜಕೀಯ ಪಕ್ಷಗಳು ಹೊಂದಿರಬೇಕಿದೆ…
ಬಿಜೆಪಿಯವರು ಹಸಿ ಸುಳ್ಳು ಹೇಳುತ್ತಾರೆ..
ಮುಖ್ಯಮಂತ್ರಿ, ಜಗದೀಶ ಶೆಟ್ಟರ, ಕೇಂದ್ರ ಸರ್ಕಾರ ಮಂತ್ರಿಗಳು
ತಮ್ಮದೆ ೪ ಇಂಜಿನ್ ಸರ್ಕಾರ ನಿಮ್ಮಸೆ ಇದೆ.
ರೈತರಿಗೆ ನ್ಯಾಯ ನೀಡಲು ಆಗಲಿಲ್ಲ ಅಂದಾಗ ಯಾಕೆ ಇರಬೇಕು ಆಡಳಿತದಲ್ಲಿ…
ರೈತರ ಮಹಾದಾಯಿ ಕಳಸಾ ಬಂಡೂರಿ ವಿಚಾರದಲ್ಲಿ ವಿಜಯೋತ್ಸವದ ಶೋ ಮಾಡಿದ್ದಾರೆ…
ಸಾವಿರಾರು ಜನ ಹೋರಾಟ ಮಾಡಿದ್ರ ಅವರು ಎಲ್ಲಾ ಯಾಕೆ ನಿಮ್ಮ ಜೊತೆ ಬರಲಿಲ್ಲ…
ನುಡಿದಂತೆ ನಡೆದಿದ್ದಾರ , ಬಸವಣ್ಣ,ಶಿಶುನಾಳ ,ಕುವೆಂಪು, ಕರ್ನಾಟಕ ಬೇಕಿದೆ..
ಕಾಂಗ್ರೆಸ್ ಸರ್ಕಾರ ಇದ್ದಾಗ ರಾಜ್ಯದ ಜನರಿಗೆ ಕೊಟ್ಟ ಮಾತನ್ನು ನಡೆಸಿಕೊಟ್ಟಿದ್ದೇವೆ…
ನಿಮ್ಮ ಸರ್ಕಾರ ಮುಂದೆ ಬರಲ್ಲ ಇನ್ನೇನು ೬೦ ದಿನ ಮಾತ್ರ ಬಿಜೆಪಿಗೆ ಮಾತ್ರ ಅಧಿಕಾರ…
ನಮ್ಮ ನಾಯಕರುಗಳು ಮಾತನಾಡಿದ್ದೇವೆ
೧ ಸಾವಿರ ಕೋಟಿ ಈ ಯೋಜನೆಗೆ ಮೀಸಲು ಇಡಲಿದ್ದೇವೆ…
ನಿರುದ್ಯೋಗ ಸೃಷ್ಟಿ ಮಾಡುವ ಸರ್ಕಾರ…
ಉದ್ಯೋಗ ಕೊಡತ್ತಿವಿ ಎಂದು ಯಾರೂ ಕೂಡಾ ಬಂದಿಲ್ಲ..
ಬಿಜೆಪಿ ಭಾವನೆ ಮೇಲೆ ಕಾಂಗ್ರೆಸ್ ಬದುಕಿನ ಮೇಲೆ ನಿಂತಿದ್ದೇವೆ…
ಶಾಂತಿ ವಾತಾವರಣ ನಿರ್ಮಾಣವಾಗಬೇಕಿದೆ.ಸರ್ವರಿಗೂ ಸಮಬಾಳು ಅಂತಾ ಮಾಡಬೇಕು..
ಬಾವನೆಯಿಂದ ಹೊಟ್ಟೆ ತುಂಬಲ್ಲ.ಬದುಕಿನಿಂದ ಹೊಟ್ಟೆ ತುಂಬುತ್ತೆ…
ಡಬಲ್ ಇನಕಮ್ ಮಾಡತ್ತಿನಿ ಅಂದಿದ್ರು ಆಗಿದೆಯಾ?
ಪ್ರಹ್ಲಾದ ಜೋಶಿ, ಬೊಮ್ಮಾಯಿ ಹೇಳಿದ ಹಾಗೇ ನಾನು ಸುಳ್ಳು ಹೇಳುತ್ತಾ ಇಲ್ಲ..
ಜನ ಸಾಮನ್ಯರಿಗೆ ಅಚ್ಚೇ ದಿನ ಬರಲೇ ಇಲ್ಲ…
ಕರ್ನಾಟಕಕ್ಕೆ ಭ್ರಷ್ಟ ಕಳಂಕ ತಂದಿದೆ ಇದನ್ನು ತೊಳೆಯಬೇಕಿದೆ…
ಈ ಬಾಗದ ಜನರು ಬುದ್ದಿವಂತ , ಪ್ರಜಾವಂತರು ಇದ್ದಿರಿ ನಿಮ್ಮ ಜೊತೆ ನಾವು ಇದ್ದೇವೆ…
ಕೊಟ್ಟ ಮಾತಿನಂತೆ ನಾವು ನಡೆದುಕೊಳ್ಳುತ್ತೇವೆ..
ಸಿದ್ದೇಶ್ವರ ಶ್ರೀಗಳ ಅನಾರೋಗ್ಯ ವಿಚಾರರದಲ್ಲಿ ನಾವೆಲ್ಲ ಪ್ರಾರ್ಥನೆ ಮಾಡೋಣ…
ಬಿಜೆಪಿಯವರು ನಾವು ಹಿಂದೂ ನಾವು ಮುಂದೆ ಎನ್ನುವುದು
ಆದರೆ ಕಾಂಗ್ರೆಸ್ ಹಾಗಲ್ಲ ಸರ್ವ ಜನಾಂಗದ ಪಕ್ಷ….
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada