ಕಲಾವಿದೆ ಪವಿತ್ರಾ ಲೋಕೆಶ್‌ ಹಾಗೂ ನಟ ನರೀಶ್‌ ಮತ್ತು ಆದಿ ಲೋಕೇಶ್‌ ದಂಪತಿಗಳು.

 

ಕಲಾವಿದೆ ಪವಿತ್ರಾ ಲೋಕೇಶ್ ಹಾಗೂ ನಟ ನರೇಶ್ ಮತ್ತು ಆದಿ ಲೋಕೇಶ್ ದಂಪತಿಗಳು ಇಂದು ಕೃಷ್ಣಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಭೋಜನಶಾಲೆಯ ಹರಕೆ ಸೇವೆಯಾದ ನೆಲದೂಟ ಸ್ವೀಕರಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೈಯಕ್ತಿಕ ವಹಿವಾಟುಗಳನ್ನು ಪರಿಶೀಲಿಸಲು ಬ್ಯಾಂಕ್‌ಗಳಿಗೆ ಅವಕಾಶ ನೀಡುತ್ತಿದೆ.

Sat Jan 14 , 2023
ನವದೆಹಲಿ: ವಂಚನೆ ಮತ್ತು ತೆರಿಗೆ ವಂಚನೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ಈಗ ಕೆಲವು ಸಂದರ್ಭಗಳಲ್ಲಿ ಮುಖ ಗುರುತಿಸುವಿಕೆ ಮತ್ತು ಐರಿಸ್ ಸ್ಕ್ಯಾನ್ ಬಳಸಿ ಕೆಲವು ವಾರ್ಷಿಕ ಮಿತಿ ಮೀರಿದ ವೈಯಕ್ತಿಕ ವಹಿವಾಟುಗಳನ್ನು ಪರಿಶೀಲಿಸಲು ಬ್ಯಾಂಕ್‌ಗಳಿಗೆ ಅವಕಾಶ ನೀಡುತ್ತಿದೆ. ಕೆಲವು ದೊಡ್ಡ ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕ್‌ ಗಳು ಈ ಆಯ್ಕೆಯನ್ನು ಬಳಸಲು ಪ್ರಾರಂಭಿಸಿವೆ ಪರಿಶೀಲನೆಯು ಕಡ್ಡಾಯವಲ್ಲ. ತೆರಿಗೆ ಉದ್ದೇಶಗಳಿಗಾಗಿ ಬಳಸಲಾಗುವ ಮತ್ತೊಂದು ಸರ್ಕಾರಿ ಗುರುತಿನ ಕಾರ್ಡ್, ಶಾಶ್ವತ ಖಾತೆ ಸಂಖ್ಯೆ(PAN) […]

Advertisement

Wordpress Social Share Plugin powered by Ultimatelysocial