ಕಳೆದ ಕೆಲ ದಿನಗಳಿಂದ ಬಾಲಿವುಡ್ ನಟಿ ರಾಖಿ ಸಾವಂತ್ ಹಾಗೂ ಆದಿಲ್ ವಿಷಯ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಈಗಾಗಲೇರಾಖಿಪತಿ, ಮೈಸೂರುಹುಡುಗಆದಿಲ್ಜೈಲುಸೇರಿದ್ದಾನೆ. ರಾಖಿಪತಿಯಬಗ್ಗೆದಿನಕ್ಕೊಂದುಆರೋಪಮಾಡುತ್ತಿದ್ದಾರೆ. ಈನಡುವೆನಟಿ ಶೆರ್ಲಿನಾ ಚೋಪ್ರಾ ರಾಖಿ ಹಾಗೂ ಆದಿಲ್ ಮಧ್ಯೆ ಪ್ರವೇಶ ಮಾಡಿದ್ದಾರೆ . ನಾನು ಕಂಡಂತೆ ಆದಿಲ್ ಒಳ್ಳೆಯ ಹುಡುಗ . ರಾಖಿಯಿಂದಾಗಿ ಅವನಿಗೆ ಮೋಸ ಆಗಿದೆ ಎಂದು ಶೆರ್ಲಿನ್ ಚೋಪ್ರಾ ಹೇಳಿದ್ದಾರೆ .
ಪತಿಆದಿಲ್ಖಾನ್ಬಗ್ಗೆಸಾಕಷ್ಟುಆರೋಪಗಳನ್ನುರಾಖಿಮಾಡಿದ್ದಾರೆ. ತನ್ನಬೆತ್ತಲೆವಿಡಿಯೋಗಳನ್ನುಗೊತ್ತಾಗದಂತೆಚಿತ್ರೀಕರಿಸಿ, ಹಣಕ್ಕಾಗಿಆದಿಲ್ಮಾರಾಟಮಾಡುತ್ತಿದ್ದಎಂದುರಾಖಿಗುರುತರಆರೋಪಹೊರಿಸಿದ್ದಾರೆ. ಅಲ್ಲದೇ, ವರದಕ್ಷಿಣೆಕಿರುಕುಳ, ದೈಹಿಕಕಿರುಕುಳಸೇರಿದಂತೆಹಲವುಆಪಾದನೆಗಳನ್ನುಈಗಾಗಲೇರಾಖಿತಮ್ಮಪತಿಯಮೇಲೆಮಾಡಿದ್ದಾರೆ.
ರಾಖಿಸಾವಂತ್ಹಿಂದೆಬಿದ್ದುಸದ್ಯಜೈಲುಸೇರಿರುವಆದಿಲ್ಖಾನ್ಗೆಬಿಗ್ಬಾಸ್ಮನೆಒಳಗೆಹೋಗುವಆಸೆಇತ್ತಂತೆ. ಹಾಗಾಗಿಯೇಅವನುರಾಖಿಸಖ್ಯಬೆಳೆಸಿದ್ದಎನ್ನುವವಿಷಯಬಹಿರಂಗವಾಗಿದೆ. ಆದಿಲ್ಆಪ್ತರುಹೇಳುವಂತೆರಾಖಿಹಿಂದೆಹೋದರೆ, ಬಿಗ್ಬಾಸ್ಮನೆಗೆಹೋಗುವದಾರಿಸುಲಭವಾಗುತ್ತದೆ. ಹೀಗಾಗಿರಾಖಿಬೆನ್ನುಬಿದ್ದಿದ್ದಎಂದುಹೇಳಲಾಗುತ್ತಿದೆ. ಈಹಿಂದೆಸ್ವತಃರಾಖಿಯೇಆದಿಲ್ಜೊತೆಬಿಗ್ಬಾಸ್ಮನೆಗೆಹೋಗುವುದಾಗಿಯೂಹೇಳಿದರು.
ತನಗೆಬಿಗ್ಬಾಸ್ಮನೆಗೆಹೋಗುವುದಕ್ಕೆಅವಕಾಶಸಿಗಲಿಲ್ಲಎನ್ನುವಕಾರಣಕ್ಕಾಗಿರಾಖಿಯಿಂದಆದಿಲ್ದೂರವಾದಎನ್ನುವಮಾತುಆಪ್ತರಿಂದತಿಳಿದುಬಂದಿದೆ. ಆದರೆ, ರಾಖಿಸಾವಂತ್ಹೇಳುವುದೇಬೇರೆ. ಆದಿಲ್ಮೇಲೆಹಲವುಗುರುತರಆರೋಪಗಳನ್ನುಮಾಡಿದ್ದಾರೆ. ಅಸಹಜಲೈಂಗಿಕಕ್ರಿಯೆಯಿಂದಹಿಡಿದುವರದಕ್ಷಿಣೆಕಿರುಕುಳದಆರೋಪವನ್ನೂಪತಿಆದಿಲ್ಮೇಲೆಹೊರಸಿದ್ದಾರೆ. ಅವೆಲ್ಲವೂಗುರುತರಆರೋಪಗಳಾದಕಾರಣದಿಂದಾಗಿಕೋರ್ಟ್ಆದಿಲ್ಗೆ 14 ದಿನಗಳನ್ಯಾಯಾಂಗಬಂಧನವಿಧಿಸಿಆದೇಶಹೊರಡಿಸಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada