ಗ್ಯಾಸ್ ದುರಂತದಲ್ಲಿ 7 ಜನರಿಗೆ ಗಾಯ

 

ಕಂದಾಯ ಸಚಿವ ಆರ್ ಅಶೋಕ ಅವರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕುಮಾರಸ್ವಾಮಿ ಬಡಾವಣೆಯಲ್ಲಿ ಗ್ಯಾಸ್ ದುರಂತದಲ್ಲಿ 7 ಜನ ಗಾಯಗೊಂಡಿರುವ ಸ್ಥಳಕ್ಕೆ ಭೇಟಿ ನೀಡಿದರು.  ಬೇಸರ ವ್ಯಕ್ತಪಡಿಸಿ ಸಾಂತ್ವನ ಹೇಳಿ 25 ಸಾವಿರ ತಾತ್ಕಾಲಿಕ ಪರಿಹಾರ ನೀಡಿದರು . ಇನ್ನೂ ಹೆಚ್ಚಿನ ಪರಿಹಾರ ನೀಡುವುದಾಗಿ ತಿಳಿಸಿ, ಚಿಕಿತ್ಸಾ ವೆಚ್ಚ ಭರಿಸುತ್ತೇನೆ ಎಂದು ಧೈರ್ಯ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

IND vs WI 1st T20I: ಸೂರ್ಯಕುಮಾರ್ ಯಾದವ್ ವೆಂಕಟೇಶ್ ಅಯ್ಯರ್ ಅವರನ್ನು ಹೊಗಳಿದ್ದಾರೆ!

Thu Feb 17 , 2022
ಫಾರ್ಮ್‌ನ ಅದ್ಭುತ ಓಟವನ್ನು ಆನಂದಿಸುತ್ತಿರುವ ಭಾರತ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಅಜೇಯ ನಾಕ್‌ಗಳು ತಂಡವನ್ನು ಸ್ಥಿರವಾಗಿ ಮನೆಗೆ ಮುನ್ನಡೆಸಬಲ್ಲ ಫಿನಿಶರ್ ಪಾತ್ರವನ್ನು ಆನಂದಿಸುತ್ತಿರುವುದಾಗಿ ಹೇಳುತ್ತಾರೆ. ಬುಧವಾರ (ಫೆಬ್ರವರಿ 16) ವೆಸ್ಟ್ ಇಂಡೀಸ್ ವಿರುದ್ಧದ ಆರಂಭಿಕ T20 ನಲ್ಲಿ, ನಾಯಕ ರೋಹಿತ್ ಶರ್ಮಾ (40) ನೀಡಿದ ಹಾರಾಟದ ಆರಂಭದ ನಂತರ ಭಾರತವು ಕೆಲವು ಅಡಚಣೆಗಳನ್ನು ಅನುಭವಿಸಿತು ಆದರೆ ಯಾದವ್ ತಮ್ಮ 158 ರನ್ ಚೇಸ್ ಅನ್ನು ಅಜೇಯ 18 ಎಸೆತಗಳಲ್ಲಿ […]

Advertisement

Wordpress Social Share Plugin powered by Ultimatelysocial