‘ಅಶ್ವತ್ಥನಾರಾಯಣ್’ ವಿರುದ್ಧ ಗುಡುಗಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ

ರಾಮನಗರದಲ್ಲಿ ನಡೆದ ಉಧ್ಘಾಟನ ಸಮಾರಂಭದಲ್ಲಿ ರಾಜ್ಯ ಮುಖ್ಯಮಂತ್ರಿ ಬೊಮ್ಮಾಯಿ ಅವರ ಎದುರೇ ಸಚಿವ ಅಶ್ವತ್ಥನಾರಾಯಣ್ ಹಾಗೂ ಸಂಸದ ಡಿ.ಕೆ ಸುರೇಶ್ ವಾಗ್ವಾದ‌ವನ್ನ ನಡೆಸಿದ್ದಾರೆ. ಈ ವಿಚಾರ ಬಹಳಷ್ಟು ವಾಗ್ವಾದಕ್ಕೆ ಕಾರಣವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಕೂಡ ಪ್ರತಿಕ್ರಯಿಸಿದ್ದಾರೆ. ಹೌದು ಮಾದ್ಯಮದೊಂದಿಗೆ ಮಾತನಾಡಿದ ಇವರು ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯ ಅಭಿವೃದ್ಧಿಗಾಗಿ ಕೆಲ ಕೊಡುಗೆ ನೀಡಿದ್ದಾರೆ. ಕಟ್ಟಡಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಅದೇ ಈ ಅಶ್ವತ್ಥನಾರಾಯಣ ಏನ್ರಿ ಮಾಡಿದ್ದಾರೆ.? ರಾಮನಗರಕ್ಕೂ ಇವರಿಗೂ ಏನ್ರಿ ಸಂಬಂಧ ಎಂದು ಸಚಿವ ಅಶ್ವತ್ಥನಾರಾಯಣ್ ಮೇಲೆ ಕಿಡಿಕಾರಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

2022 ರಲ್ಲಿ ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುವ ನಿರೀಕ್ಷೆಯಿದೆ;

Mon Jan 3 , 2022
ಹೆಚ್ಚುತ್ತಿರುವ ಪರಿಸರ ಕಾಳಜಿ ಮತ್ತು ಸ್ಥಿರವಾಗಿ ಏರುತ್ತಿರುವ ಇಂಧನ ಬೆಲೆಗಳು ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಆಯ್ಕೆ ಮಾಡಲು ಕಾರು ಖರೀದಿದಾರರನ್ನು ಉತ್ತೇಜಿಸಿದೆ. ಈ ವರ್ಷವೊಂದರಲ್ಲೇ ಭಾರತ ಆರು ಹೊಸ ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ಸಾಕ್ಷಿಯಾಗಿದೆ. ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಇಲ್ಲಿ ಕ್ಲಿಕ್ ಮಾಡಿ. ಮುಂದುವರಿಯುತ್ತಾ, 2022 ರಲ್ಲಿ ಇನ್ನಷ್ಟು ಹೊಸ ಎಲೆಕ್ಟ್ರಿಕ್ ಕಾರ್ ಬಿಡುಗಡೆಗಳನ್ನು ನಾವು ನಿರೀಕ್ಷಿಸುತ್ತೇವೆ.   ವೋಲ್ವೋ XC40 ರೀಚಾರ್ಜ್; ಸ್ವೀಡಿಷ್ ವಾಹನ ತಯಾರಕರಾದ ವೋಲ್ವೋ […]

Advertisement

Wordpress Social Share Plugin powered by Ultimatelysocial