ಅಪರಿಚಿತರಿಗೆ ನಿಮ್ಮ ಮೊಬೈಲ್ ಕೊಡವ ಮುನ್ನ ಎಚ್ಚರಿಕೆ ವಹಿಸಿ‌. ಮತ್ತಿಕೆರೆಯ ದೇವವ್ರಾತ್ ಸಿಂಗ್ ಎಂಬಾತನ ಮೊಬೈಲ್ ಪಡೆದಿದ್ದ ಆರೋಪಿ. ನನ್ನ ಮೊಬೈಲ್ ಕೆಟ್ಟಿದೆ,ಕರೆ ಮಾಡಬೇಕು ಅಂತ ಹೇಳಿ ಮೊಬೈಲ್ ಪಡೆದಿದ್ದ ಪವನ್. ಯುವಕ ದೇವವ್ರಾತ್ ಸಿಂಗ್ ಮೊಬೈಲ್ ಕೊಡೊಮುನ್ನ ಅನ್ ಲಾಕ್ ಮಾಡಿ ಕೊಟ್ಟಿದ್ದ. ಅನ್ ಲಾಕ್ ಪ್ಯಾಟರ್ನ್ ಗಮನಿಸಿದ್ದ ಆರೋಪಿ ಪವನ್. ಮೊಬೈಲ್ ಪಡೆದ ಕ್ಷಣಾರ್ಧದಲ್ಲೇ ತನ್ನ ಬೈಕ್ ಹತ್ತಿ ಎಸ್ಕೇಪ್. ನಂತರ ಮೊಬೈಲ್ ಗ್ಯಾಲರಿಯಲ್ಲಿದ್ದ ಫೋಟೋ […]

ಸಿದ್ದೇಶ್ವರ ಶ್ರೀಗಳು ಉತ್ತರ ಕರ್ನಾಟಕ ದಲ್ಲಿ ನಡೆದಾಡೋ ದೇವರು ಎಂದು ಪ್ರಸಿದ್ಧವಾಗಿದ್ರು. ಹುಬ್ಬಳ್ಳಿಯಲ್ಲಿ‌ ಮಾಜಿ ಸಚಿವ ಎಚ್.ಕೆ ಪಾಟೀಲ್ ಹೇಳಿಕೆ.. ತಮ್ಮ ಜೀವನ ಶೈಲಿಯಿಂದ,ಆದರ್ಶಗಳ ಮೂಲಕ ಅನೇಕ ಭಕ್ತರನ್ನ ಹೊಂದಿದ್ರು. ಇಂದು ನಮ್ಮನ ಅಗಲಿದ್ದಾರೆ,ಇದು ಇದೀಗ ತಾನೆ ಅಧಿಕೃತ ಘೋಷಣೆ ಆಗಿದೆ. ಇದು ಅತ್ಯಂತ ದುಃಖದ ವಿಷಯ. ಅತ್ಯಂತ ಅಗತ್ಯವಾಗಿದ್ದಾಗ ಶ್ರೀಗಳು ಅಗಲಿದ್ದಾರೆ.. ಸಮಾಜದಲ್ಲಿ ಪ್ರೀತಿ,ಶಾಂತಿ ಕದಡೋ ಶಕ್ತಿಗಳ ಬಲಪಡೆದುಕೊಳ್ಳೋ ಸಮಯದಲ್ಲಿ ಶ್ರೀಗಳು ಪ್ರೀತಿ ಹಂಚಿದ್ರು.. ಶ್ರೀಗಳು ನಮ್ಮೊಂದಿಗೆ ಇಲ್ಲ […]

ಉಸಿರು ನಿಲ್ಲಿಸಿದ ನಡೆದಾಡುವ ದೇವರು ವಚನ ಪ್ರಖ್ಯಾತಿ ಸಿದ್ದೇಶ್ವರ ಸ್ವಾಮೀಜಿಯವರು ಇನ್ನಿಲ್ಲ ವಿಜಯಪುರದ ಜ್ಞಾನಯೋಗೇಶ್ವರ ಆಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಲಿಂಗೈಕ್ಯ 81 ವಯಾ ಕಳೆದ ಮೂರು ನಾಲ್ಕು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ರೀ ಗಳು ಚಿಕಿತ್ಸೆ ಫಲಕರಿಯಾಗದೆ ಲಿಂಗೈಕ್ಯಯಾದ ಶ್ರೀಗಳು ಶ್ರೀಗಳ ಅಂತಿಮ ದರ್ಶನಕ್ಕೆ ನಗರದ ಸೈನಿಕ್ ಸ್ಕೂಲಿನಲ್ಲಿ ಸಕಲ ಸಿದ್ಧತೆ ಮಾಡಿಕೊಂಡ ಜಿಲ್ಲಾ ಆಡಳಿತ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

  ಎಂ.ಎ. ಪದವಿಯ ಅಭ್ಯಾಸದ ಸಮಯದಲ್ಲಿ ಶ್ರೀ ಸಿದ್ಧೇಶ್ವರರರು ಕೊಲ್ಲಾಪುರದಲ್ಲಿ ವಿಜಯ ಪಾಟೀಲರ ಮನೆಯಲ್ಲಿ ವಾಸವಿದ್ದರು. ಆ ಅವಧಿಯಲ್ಲಿಯೇ ತಮ್ಮ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾಡಿದ ಪ್ರವಚನಗಳನ್ನು ಒಂದುಗೂಡಿಸಿ ‘ಸಿದ್ಧಾಂತ ಶಿಖಾಮಣಿ’ ಎಂಬ ಪುಸ್ತಕ ಬರೆದು ಗುರುಗಳ ಹೆಸರಿನಲ್ಲೇ ಪ್ರಕಟಿಸಿದ್ದರು. ಆಗ ಅವರಿಗೆ ಕೇವಲ 19 ವರ್ಷ. ಸಿದ್ದೇಶ್ವರರ ಮಾತು ಎಂದರೆ ಮಲ್ಲಿಕಾರ್ಜುನ ಸ್ವಾಮಿಗಳಿಗೆ ಬಲು ಪ್ರೀತಿ. ಆತ ಮಹಾ ಬುದ್ಧಿವಂತ, ಆಧ್ಯಾತ್ಮಿಕದಂತೆ ಲೌಕಿಕ ವಿಷಯಗಳಲ್ಲೂ ವಿಶೇಷ ಪರಿಜ್ಞಾನವಿದೆ. […]

ವಿಜಯಪುರ: ಶ್ರೀ ಜ್ಞಾನಯೋಗಾಶ್ರಮದ ಮಹಾಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ತಮ್ಮ 19ನೇ ವಯಸ್ಸಿನಲ್ಲೇ ಅದ್ಭುತವಾದ ಪುಸ್ತಕವೊಂದನ್ನು ಪ್ರಕಟಿಸಿದ್ದರು. ಆದರೆ, ಅವರು ಅದನ್ನು ತಮ್ಮ ಹೆಸರಿನಲ್ಲಿ ಪ್ರಕಟಿಸಲಿಲ್ಲ. ಬದಲಾಗಿ ತಮ್ಮ ಗುರುಗಳ ಹೆಸರಿನಲ್ಲಿ ಪ್ರಕಟಿಸಿದರು. ಅಷ್ಟು ಹೊತ್ತಿಗೇ ಅವರಿಗೆ ತಾನಲ್ಲ, ತನದಲ್ಲ ಎಂಬ ಅದ್ಭುತ ಪರಿಕಲ್ಪನೆ ಮನದಟ್ಟಾಯಿತು. ಆವತ್ತು ಅವರು ಪ್ರಕಟಿಸಿದ ಪುಸ್ತಕದ ಹೆಸರು ಸಿದ್ಧಾಂತ ಶಿಖಾಮಣಿ. ಇದು ಅವರ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳ ಪ್ರವಚನಗಳ ಸಂಗ್ರಹ. ವಿಜಯಪುರ […]

ಸಿದ್ದೇಶ್ವರ ಶ್ರೀಗಳು ದೈವಾಧೀನ.. ನುಡಿದಂತೆ ನಡೆದ, ಸಾವಿನಲ್ಲೂ ಸರಳತೆ ಸಾರಿದ ಸಂತ.. ಶರಣರ ಗುಣವನ್ನು ಮರಣದಲ್ಲಿ ಕಾಣು.. ಜ್ಞಾನಯೋಗಿಯ ಅಂತಿಮ ಇಚ್ಛೆ.. 1. ದೇಹವನ್ನ ಭೂಮಿಯಲ್ಲಿಡುವ ಬದಲಾಗಿ ಅಗ್ನಿಯಾರ್ಪಿತ ಮಾಡುವುದು. 2. ಶ್ರಾದ್ಧಿಕ ವಿಧಿವಿಧಾನಗಳು ಅನಗತ್ಯ. 3. ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸಿ. 4. ಯಾವುದೇ ಬಗೆಯ ಸ್ಮಾರಕ ನಿರ್ಮಿಸಲಾಗದು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ಹುಬ್ಬಳ್ಳಿ: ನಡೆದಾಡುವ ದೇವರೆಂದೇ ಕರೆಯಲ್ಪಡುವ ಜ್ಞಾನ ಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಅವರು ಇಹಲೋಕ ತ್ಯಜಿಸಿರುವ ಸಂಗತಿ ನಿಜಕ್ಕೂ ಊಹಿಸಲು ಅಸಾದ್ಯ. ಎರಡು ದಿನಗಳ ಹಿಂದೆಯಷ್ಟೇ ಅವರ ಯೋಗಕ್ಷೇಮ ವಿಚಾರಿಸಿಕೊಂಡು ಬಂದಿದ್ದೆ. ಪ್ರಧಾನಿ ನರೇಂದ್ರ ಮೋದಿಯವರೂ ಸಹ ಸ್ವಾಮೀಜಿಗಳ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿದ್ದರು. ಇಷ್ಟು ಬೇಗ ನಮ್ಮನ್ನೆಲ್ಲ ಬಿಟ್ಟುಹೋಗಿರುವುದು ನಿಜಕ್ಕೂ ಶೋಚನೀಯ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ […]

ಹುಬ್ಬಳ್ಳಿ ನೆಲ – ಜಲ ಆದೋಲನ ಸಮಾವೇಶವು ಹುಬ್ಬಳ್ಳಿ ನೆಹರು ಮೈದಾನದಲ್ಲಿ‌ ಮಾತನಾಡಿದರು.. ರೈತರ ಬದುಕಿನಲ್ಲಿ ಉತ್ತಮ ಬೆಲೆ ನೀಡಬೇಕು, ಸಾಮಾಜಿಕ ನ್ಯಾಯ ನೀಡಬೇಕು ಎನ್ನುವುದು ರಾಜಕೀಯ ಪಕ್ಷಗಳು ಹೊಂದಿರಬೇಕಿದೆ… ಬಿಜೆಪಿಯವರು ಹಸಿ ಸುಳ್ಳು ಹೇಳುತ್ತಾರೆ.. ಮುಖ್ಯಮಂತ್ರಿ, ಜಗದೀಶ ಶೆಟ್ಟರ, ಕೇಂದ್ರ ಸರ್ಕಾರ ಮಂತ್ರಿಗಳು ತಮ್ಮದೆ ೪ ಇಂಜಿನ್ ಸರ್ಕಾರ ನಿಮ್ಮಸೆ ಇದೆ. ರೈತರಿಗೆ ನ್ಯಾಯ ನೀಡಲು ಆಗಲಿಲ್ಲ ಅಂದಾಗ ಯಾಕೆ ಇರಬೇಕು ಆಡಳಿತದಲ್ಲಿ… ರೈತರ ಮಹಾದಾಯಿ ಕಳಸಾ ಬಂಡೂರಿ […]

ಕಲಘಟಗಿ: ಪಟ್ಟಣದಲ್ಲಿ ಅಮರ ಶಿಲ್ಪಿ ಜಕಣಾಚಾರಿ ಜಯಂತಿ ಆಚರಣೆ ಮಾಡಲಾಯಿತು. ಪಟ್ಟಣ ಪಂಚಾಯತ್ ಸಮುದಾಯ ಭವನದಲ್ಲಿ ಪ್ರಾರಂಭಗೊಂಡ ಮೆರವಣಿಗೆಯನ್ನು ಶಾಸಕರಾದ ಸಿ ಎಂ ನಿಂಬಣ್ಣವರ ಚಾಲನೆ ನಿಡಿದರು.ಮೆರವಣಿಗೆಯಲ್ಲಿ ಭಜನಾವಾದ್ಯ ಮಹಿಳೆಯರಿಂದ ಕುಂಭಮೇಳ ಹಾಗೂ ಅಮರ ಶಿಲ್ಪಿ ಜಕಣಾಚಾರಿ ಪ್ರತಿಮೆಯನ್ನು ಕಲಘಟಗಿ ಪಟ್ಟಣದ ತುಂಬ ಮೆರವಣಿಗೆ ಮಾಡಲಾಯಿತು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada  

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ಮಹದಾಯಿ ಜಲ-ಜನ ಆಂದೋಲನ ಹಮ್ಮಿಕೊಂಡಿದೆ. ಆದರೆ ಇಲ್ಲಿ ನೀರಿನ ಹೋರಾಟಕ್ಕಿಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ಧರಾಮಯ್ಯನವರ ಶಕ್ತಿ ಪ್ರದರ್ಶನದ ಸಮಾವೇಶದಂತಾಗಿದೆ. ಹೌದು.. ಮುಂಬರುವ ದಿನಗಳಲ್ಲಿ ವಿಧಾನಸಭಾ ಚುನಾವಣೆ ಆಗಮಿಸುತ್ತಿದ್ದು, ಈ ನಿಟ್ಟಿನಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ಧರಾಮಯ್ಯನವರ ಬೆಂಬಲಿಗರು ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಇನ್ನೂ ಈಗಾಗಲೇ ಕಾಂಗ್ರೆಸ್ ವಲಯದಲ್ಲಿ ಎರಡು ಆಂತರಿಕ ಬಣಗಳಾಗಿದ್ದು, ಈ ನಿಟ್ಟಿನಲ್ಲಿ […]

Advertisement

Wordpress Social Share Plugin powered by Ultimatelysocial