ಸಿದ್ದೇಶ್ವರ ಶ್ರೀಗಳು ದೈವಾಧೀನ..
ನುಡಿದಂತೆ ನಡೆದ, ಸಾವಿನಲ್ಲೂ ಸರಳತೆ ಸಾರಿದ ಸಂತ..
ಶರಣರ ಗುಣವನ್ನು ಮರಣದಲ್ಲಿ ಕಾಣು..
ಜ್ಞಾನಯೋಗಿಯ ಅಂತಿಮ ಇಚ್ಛೆ..
1. ದೇಹವನ್ನ ಭೂಮಿಯಲ್ಲಿಡುವ ಬದಲಾಗಿ ಅಗ್ನಿಯಾರ್ಪಿತ ಮಾಡುವುದು.
2. ಶ್ರಾದ್ಧಿಕ ವಿಧಿವಿಧಾನಗಳು ಅನಗತ್ಯ.
3. ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸಿ.
4. ಯಾವುದೇ ಬಗೆಯ ಸ್ಮಾರಕ ನಿರ್ಮಿಸಲಾಗದು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada