ಕರ್ನಾಟಕದಲ್ಲಿ ಮುಂದೆಯೂ ಬಿಜೆಪಿ ಸರ್ಕಾರ ಖಚಿತ ಕಲ್ಬುರ್ಗಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾದವ್.

ಬೀದರ್ ಜಿಲ್ಲೆ ಚಿಟಗುಪ್ಪ ಪಟ್ಟಣಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಕಲಬುರ್ಗಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾದವ್
ಮಾಧ್ಯಮದವರ ಜೊತೆ ಮಾತನಾಡಿ
ಮುಂದೆಯೂ ಕರ್ನಾಟಕದಲ್ಲಿ 130ರಿಂದ150 ಸೀಟು ಗೆಲುವುದರ ಮೂಲಕ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ.
ಭಾರತ ದೇಶ ಜಗತ್ತಿನಲ್ಲಿ ನಂಬರ್ ಒನ್ ಆಗುವಂತೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಪಣತೊಟ್ಟಿದ್ದಾರೆ.
ಈಗ ಆರ್ಥಿಕವಾಗಿ ನಾವು ಐದನೇ ಸ್ಥಾನದಲ್ಲಿದೆ. ನರೇಂದ್ರ ಮೋದಿ ವ್ಯಾಕ್ಸಿನಿಷನ್ ಹಾಕಿಸಿದಕ್ಕೆ ನಾವು ಸುರಕ್ಷಿತವಾಗಿ ತಿರುಗಾಡುತ್ತಿದ್ದೇವೆ ಬೇರೆ ಬೇರೆ ದೇಶದಲ್ಲಿ ಕೊರೊನಾ ಕೇಶಸ್ ಬರುತ್ತಿವೆ ನಮ್ಮಲ್ಲಿ ಎಲ್ಲೂ ಕೂಡ ಇಲ್ಲ ನರೇಂದ್ರ ಮೋದಿಜಿ ಅವರಿಗೆ ಎಲ್ಲರ ಕಡೆಯಿಂದ ಧನ್ಯವಾದ ತಿಳಿಸುತ್ತೇನೆ
ಕೊರೋನಾ ಆಗದಂತೆ ದೇಶದ ಎಲ್ಲೆಡೆ ವೆಕ್ಷಿನೇಶನ್ ಕೊಟ್ಟಿದ್ದಾರೆ.
ಎಸಿಸಿ ಅಧ್ಯಕ್ಷ ಖರ್ಗೆ ಆಗಿರುವುದಕ್ಕೆ ಬಿಜೆಪಿ ಹೆಚ್ಚು ಸೀಟು ಗೆಲ್ಲುವುದಕ್ಕೆ ಕಷ್ಟ ಆಗಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಸದ ಜಾದವ್. ಖರ್ಗೆಯವರು ಸ್ಟಾಪ್ ಗ್ಯಾಪ್ ಅರೇಂಜ್ಮೆಂಟ್ ಇದೆ ಎಂದು ತಿಳಿಸಿದರು

ಪುರಸಭೆ ಅಧ್ಯಕ್ಷರಿಂದ ಸನ್ಮಾನ

ನಂತರ ಪಟ್ಟಣದಲ್ಲಿ ಸಂಸದ ಉಮೇಶ್ ಜಾದವರಿಗೆ ಪುರಸಭೆ ಅಧ್ಯಕ್ಷ ಮಾಲಾಶ್ರೀ ಭೂತಾಳೆ ಸಂಸದರಿಗೆ ಸನ್ಮಾನಿಸಿ ಕುಶಲೊಪಚರಿ ವಿಚಾರಿಸಿ ಹೊಸ ವರ್ಷದ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಶಾಮ ಭೂತಾಳೆ. ಗೌರಿಶಂಕರ್ ಉಪ್ಪಿನ್. ಪ್ರೇಮ್ ಜಾದವ್. ಅಲ್ಲಂಪ್ರಭು ಪಾಟೀಲ್ ಹಾಜರಿದ್ದರು
ಸ್ಪೀಡ್ ನ್ಯೂಸ್
ಶ್ರೀಮಂತರಾವ ಇಂಚುರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಬಸವನ ಬೆಟ್ಟದ ತಪ್ಪಲಿನಲ್ಲಿ ಬೋನಿಗೆ ಬಿದ್ದ ಚಿರತೆ..

Mon Jan 2 , 2023
ಬಸವನ ಬೆಟ್ಟದ ತಪ್ಪಲಿನಲ್ಲಿ ಬೋನಿಗೆ ಬಿದ್ದ ಚಿರತೆ.. ಒಂದೇ ವಾರದಲ್ಲಿ ಎರಡು ಚಿರತೆಗಳು ಅರಣ್ಯ ಇಲಾಖೆಯ ಬೋಲಿನಲ್ಲಿ ಸೆರೆ… ಚಿರತೆಯನ್ನು ನೋಡಲು ಸಾವಿರಾರು ಜನ ಗುಂಪು ಜನರನ್ನು ಚದುರಿಸಲು ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯ ಅರಸಹಸ.. ತಾಲೂಕಿನ ಹಲವು ಗ್ರಾಮಗಳಲ್ಲಿ ಚಿರತೆಗಳು ಪ್ರತ್ಯಕ್ಷ ಗ್ರಾಮದ ಜನರಲ್ಲಿ ಆತಂಕ ಪದೇ ಪದೇ ಗ್ರಾಮಗಳಲ್ಲಿ ಪ್ರತ್ಯಕ್ಷವಾಗುತ್ತಿರುವ ಚಿರತೆಗಳು…. ಕೊರಟಗೆರೆ :-ಪಟ್ಟಣದ ಜನರ ನಿದ್ದೆ ಕೆಡಿಸಿದ್ದ ಚಿರತೆ ಇಂದು ಮುಂಜಾನೆ ಪಟ್ಟಣದ ಬಸವನ […]

Advertisement

Wordpress Social Share Plugin powered by Ultimatelysocial