ಈ ಕೇಸ್ ಹಿಸ್ಟರಿ ಕೇಳಿದ್ರೇ ನೀವು ಒಂದು ಕ್ಷಣ ದಂಗಾಗೋದು ಗ್ಯಾರಂಟಿ
ಇದು ರಿಯಲ್ ಎಸ್ಟೇಟ್ ಮಾಫೀಯಾದ ವಂಚನೆ ಕೇಸ್ ನಲ್ಲಿ ಪರಾರಿಯಾಗಿದ್ದವನ ಇಂಟ್ರಸ್ಟಿಂಗ್ ಕೇಸ್
ಪೊಲೀಸರ ಒಂದು ವರ್ಷದ ಹುಡುಕಾಟಕ್ಕೆ ಎಸ್ಕೇಪ್ ಆಗಿದ್ದವನು ಅಂದರ್
ಕೇಸ್ ದಾಖಲಾಗಿ ಒಂದು ವರ್ಷದ ನಂತ್ರ ಆರೋಪಿ ಅರೇಸ್ಟ್
ಯಾವ ಸಿನಿಮಾ ಸ್ಟೋರಿಗು ಕಡಿಮೆ ಇಲ್ಲ ಈತನ ಕ್ರೈಂ ಹಿಸ್ಟರಿ
ಕೊನೆಗು ಅರೇಸ್ಟ್ ಆದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಖತರ್ನಾಕ್ ಆಸಾಮಿ
ಕೇಸ್ ದಾಖಲದಾಗ ಊರು ಬಿಟ್ಟವನು ಒಂದು ವರ್ಷದ ನಂತ್ರ ಪೊಲೀಸರ ಬಲೆಗೆ
ಹಿರಣಯ್ಯಶೆಟ್ಟಿ ಅಲಿಯಾಸ್ ಬೋಗಸ್ ಹಿರಣಯ್ಯ, ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಆರೋಪಿ
ಡ್ಯೂಪ್ಲಿಕೇಟ್ ಡಾಕ್ಯುಮೆಂಟ್ ರೇಡಿ ಮಾಡೋದ್ರಲ್ಲಿ ಎತ್ತಿದ ಕೈ ಈ ಹಿರಣಯ್ಯ ಶೆಟ್ಟಿ
ಭೂ ಮಾಫೀಯದವರ ಜೊತೆ ಸೇರಿ ಹಲವು ನಕಲಿ ದಾಖಲೆ ಸೃಷ್ಟಿ ಮಾಡಿದ್ದ
ಕಳೆದ ವರ್ಷ ಹಿರಣಯ್ಯಶೆಟ್ಟಿ ವಿರುದ್ದ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಕೇಸ್ ದಾಖಲಾಗಿತ್ತು
ಕೇಸ್ ದಾಖಲಾದ ವಿಚಾರ ಗೊತ್ತಾಗಿ ಊರು ಬಿಟ್ಟವನು ಒಂದು ವರ್ಷದ ನಂತ್ರ ಪೊಲೀಸರ ಬಲೆಗೆ
ಬೆಳಗಾವಿಯಲ್ಲಿ ಆರೋಪಿ ಹಿರಣಯ್ಯಶೆಟ್ಟಿ ಯನ್ನು ಬಂಧಿಸಿದ ಬಸವೇಶ್ವರ ನಗರ ಪೊಲೀಸರು
ಬೆಂಗಳೂರು, ಬೆಳಗಾವಿ, ಧಾರವಾಡದಲ್ಲಿ ಈತನಿಗಾಗಿ ಹುಡುಕಾಟ ನಡೆಸಲಾಗಿತ್ತು
ತಿಂಗಳಿಗೊಂದು ಜಾಗ, ತಿಂಗಳಿಗೊಂದು ಸಿಮ್ ಚೆಂಜ್ ಮಾಡಿ ತಲೆ ಮರೆಸಿಕೊಂಡಿದ್ದ
ಕೊನೆಗೆ 326 ದಿನದ ನಂತ್ರ ಬಸವೇಶ್ವರ ನಗರ ಪೊಲೀಸರ ಬಲೆಗೆ ಬಿದ್ದ ಹಿರಣ್ಣಯ್ಯ ಶೆಟ್ಟಿ
ಬಂಧಿಸಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿರುವ ಪೊಲೀಸರು.
https://play.google.com/store/apps/details?id=com.speed.newskannada