ವಿದ್ಯುತ್ ದೀಪ ಕದ್ದು ದನದ ಕೊಂಬು ಹಾಕಿದ ಕಿಡಿಗೇಡಿಗಳು ಪಾಲ್ಸದಿಂದ ಗೋಕಾಕಕ್ಕೆ ತೆರಳುವ ರಸ್ತೆ ಮಾರ್ಗದಲ್ಲಿ  ಘಟನೆ

ರಸ್ತೆ ಬದಿ ಹಾಕಿದ್ದ ವಿದ್ಯುತ್ ದೀಪ ಕಿತ್ತುಕೊಂಡು ಸತ್ತ ದನದ ಕೊಂಬು ಹಾಕಿರುವ ಘಟನೆ ಗೋಕಾಕ್ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ. ಗೋಕಾಕ ಪಾಲ್ಸದಿಂದ ಗೋಕಾಕಕ್ಕೆ ತೆರಳುವ ರಸ್ತೆ ಮಾರ್ಗದಲ್ಲಿರುವ  ಪಕ್ಕದಲ್ಲಿ ಕೆಲವೆ ದಿನಗಳ ಹಿಂದೆ ಅಳವಡಿಸಿದ್ದ ವಿದ್ಯುತ್ ದ್ವೀಪಗಳನ್ನು ಕಿಡಿಗೇಡಿಗಳು ಕಳವು ಮಾಡಿ, ಆ ಜಾಗದಲ್ಲಿ ಸತ್ತ ದನದ ಕೊಂಬಿನ ಮುಖ ಹಾಕಿ ವಿಕೃತಿ ಮೆರೆದ ಘಟನೆ ಬೆಳಕಿಗೆ ಬಂದಿದೆ.ಇದರ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಇಲ್ಲಿ ನಡೆಯುತ್ತಿರುವ ಕಳ್ಳತನದ ಬಗ್ಗೆ ಹೇಳಿದರೂ ಕ್ಯಾರೆ ಅಂದಿಲ್ಲ. ಇನ್ನಾದರೂ ಅಂತಹ ಕೀಡಿಗಳ ಪತ್ತೆ ಹಚ್ಚಿ ವಿಚಾರಿಸಿ ಕ್ರಮಕೊಗಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Sukanya Samriddhi ಯೋಜನೆಯಲ್ಲಿ ಸರ್ಕಾರದಿಂದ 5 ಪ್ರಮುಖ ಬದಲಾವಣೆಗಳು!

Sun Jun 5 , 2022
Sukanya Samriddhi Yojana : ನೀವು ಸಹ ನಿಮ್ಮ ಮಗಳ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಅಥವಾ ಮಾಡಿದ್ದಾರೆ, ಮಾಡಲು ಪ್ಲಾನ್ ಮಾಡಿದ್ದಾರೆ ತಪ್ಪದೆ ಈ ಸುದ್ದಿ ಓದಿ. ಸರ್ಕಾರದ ಈ ವಿಶೇಷ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ, ನಿಮ್ಮ ಮಗಳು 21 ವರ್ಷಗಳಲ್ಲಿ ಮಿಲಿಯನೇರ್ ಆಗುತ್ತಾಳೆ. ಈ ಯೋಜನೆಯಲ್ಲಿ ನೀವು ಹೆಚ್ಚು ಹೂಡಿಕೆ ಮಾಡಬೇಕಾಗಿಲ್ಲ, ಈ ವಿಶೇಷ ಯೋಜನೆಗಾಗಿ ಪ್ರತಿದಿನ 416 ರೂಪಾಯಿಗಳನ್ನು ಹೂಡಿಕೆ ಮಾಡಿದ್ರೆ, ನಿಮ್ಮ […]

Advertisement

Wordpress Social Share Plugin powered by Ultimatelysocial