ಲೈವ್ ಬ್ಯಾಂಡ್ ನಲ್ಲಿ ಹೆಣ್ಣು ಮಕ್ಕಳ ಕುಣಿತ ನೋಡಲು ಕಳ್ಳತನ.

ಕ್ಯಾಬರಿ ಹೆಂಗಸರ ಹುಚ್ಚಿಗೆ ಬಿದ್ದ ಯುವಕರಿಂದ ಕಳ್ಳತನ

ರಾತ್ರಿ ಹೆಂಗಸರ ಸಹವಾಸ ಡೇನಲ್ಲಿ ಕಳ್ಳತನ

ಸಿಕ್ಕ ಸಿಕ್ಕದನ್ನು ಕದ್ದು ಮಾರಿ ಶೋಕಿ ಜೀವನ

ಮಹಮದ್ ಆಲಿಂ, ರಿಜ್ವಾನ್ ಖಾನ್, ವಾಸಿಂ ಅಹಮದ್
ಮಹಮದ್ ಫರಸ್, ತಬ್ರೇಜ್ ಬಂಧಿತರು

ದರೊಡೆಗೆ ಹೊಂಚು ಹಾಕಿದ್ದಾಗ ಸಿಟಿ ಮಾರ್ಕೆಟ್ ಪೊಲೀಸರಿಗೆ ಸಿಕ್ಕಿ ಬಿದ್ದ ಆರೋಪಿಗಳು

ಈ ವೇಳೆ ಮಾರಕಾಸ್ತ್ರಗಳ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು

ಬಳಿಕ ವಿಚಾರಣೆ ವೇಳೆ ಮೂಗುತಿಯ ಶೋಕಿಗೆ ಹಲವು ಕೃತ್ಯಗಳು ಬಯಲು

ಸಿಟಿ ಮಾರ್ಕೆಟ್, ಕಾಟನ್ ಪೇಟೆ, ಡಿಜೆಹಳ್ಳಿ ಸುತ್ತಮುತ್ತ ಬೈಕ್ ಕಳ್ಳತನ

ಜೊತೆಗೆ ಬಸ್ ಗಳಲ್ಲಿ ಸಿಕ್ಕ ಸಿಕ್ಕವರ ಮೊಬೈಲ್ ಚೋರಿ

ಬಂಧಿತರಿಂದ ಆರು ಬೈಕ್, ೮ ಮೊಬೈಲ್ ಫೋನ್ ವಶಕ್ಕೆ

ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೋರಾಡುತ್ತಾ ಸತ್ತರೆ ನನಗೇನೂ ಬೇಸರವಿಲ್ಲ.

Thu Jan 12 , 2023
ತಮ್ಮ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಜನರಿಗೆ ಯಶ್ ಖಡಕ್ಕೆ ಉತ್ತರವನ್ನೇ ಕೊಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಕೆಲವರು ನನ್ನ ವಿರುದ್ಧ ತಮಗೆ ತೋಚಿದಂತೆ ಮಾತನಾಡುತ್ತಿದ್ದಾರೆ. ಆ ಕುರಿತು ನನಗೇನೂ ಬೇಸರವಿಲ್ಲ. ಗೆಲುವನ್ನು ನಿಭಾಯಿಸುವುದಕ್ಕಿಂತ, ಹೊಸ ಹೊಸ ಗೆಲುವನ್ನು ಕಾಣುವುದು ನನಗಿಷ್ಟ. ಹೋರಾಡುತ್ತ ಮೃತಪಟ್ಟರೆ ನನಗೇನೂ ಬೇಸರವಿಲ್ಲ, ನಾನು ಹೋರಾಟದಲ್ಲೇ ಇದ್ದೀನಲ್ಲ ಅದು ಮುಖ್ಯವಾಗಬೇಕು’ ಎಂದು ತಿಳಿಸಿದ್ದಾರೆ. ಕೆಜಿಎಫ್ 2 ಸಿನಿಮಾದ ಬಳಿಕ ಅವರ ಮುಂದೆ ಹಲವಾರು ಪ್ರಶ್ನೆಗಳು ಎದುರಾದವಂತೆ. […]

Advertisement

Wordpress Social Share Plugin powered by Ultimatelysocial