ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ
ಟಿಪ್ಪು ಜಯಂತಿ ಮಾಡಿದ್ದ ಎಐಎಮ್ಐಎಮ್ ಪಕ್ಷದ ಮುಖಂಡನ ತಲೆದಂಡ
ಎಐಎಮ್ಐಎಮ್ ಪಕ್ಷದ ಧಾರವಾಡ ಜಿಲ್ಲಾ ಜಂಟಿ ಕಾರ್ಯದರ್ಶಿಯಾಗಿದ್ದ ವಿಜಯ ಗುಂಟ್ರಾಳ ಉಚ್ಛಾಟಣೆ
ಅಸಾದುದ್ದೀನ್ ಓವೈಸಿ ನಿರ್ದೇಶನದಂತೆ ವಿಜಯ ಗುಂಟ್ರಾಳ ಉಚ್ಚಾಟನೆ
ಪಕ್ಷದಿಂದ ಉಚ್ಛಾಟಿಸಿ ಆದೇಶ ಹೊರಡಿಸಿದ ರಾಜ್ಯ ಕಾರ್ಯದರ್ಶಿ ಲತೀಫ್ಖಾನ್ ಪಠಾಣ್
ಹುಬ್ಬಳ್ಳಿ- ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಜಯ ಗುಂಟ್ರಾಳ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada