ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ

ಟಿಪ್ಪು ಜಯಂತಿ ಮಾಡಿದ್ದ ಎಐಎಮ್‌ಐಎಮ್ ಪಕ್ಷದ ಮುಖಂಡನ ತಲೆದಂಡ

ಎಐಎಮ್‌ಐಎಮ್ ಪಕ್ಷದ ಧಾರವಾಡ ಜಿಲ್ಲಾ ಜಂಟಿ ಕಾರ್ಯದರ್ಶಿಯಾಗಿದ್ದ ವಿಜಯ ಗುಂಟ್ರಾಳ ಉಚ್ಛಾಟಣೆ

ಅಸಾದುದ್ದೀನ್ ಓವೈಸಿ ನಿರ್ದೇಶನದಂತೆ ವಿಜಯ ಗುಂಟ್ರಾಳ ಉಚ್ಚಾಟನೆ

ಪಕ್ಷದಿಂದ ಉಚ್ಛಾಟಿಸಿ ಆದೇಶ ಹೊರಡಿಸಿದ ರಾಜ್ಯ ಕಾರ್ಯದರ್ಶಿ ಲತೀಫ್‌ಖಾನ್ ಪಠಾಣ್

ಹುಬ್ಬಳ್ಳಿ- ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಜಯ ಗುಂಟ್ರಾಳ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆ. ವಿಶ್ವನಾಥ್ ಮಹಾನ್ ನಿರ್ದೇಶಕ.

Sat Feb 4 , 2023
ಕೆ. ವಿಶ್ವನಾಥ್ ಎಂದರೆ ಸಂಗೀತದ ಮಾಧುರ್ಯದ ನಾದ ಹೊರಹೊಮ್ಮುತ್ತದೆ. ಶಂಕರಾಭರಣಂ ಚಿತ್ರದಲ್ಲಿ ಒಬ್ಬ ಪುಟ್ಟ ಹುಡುಗ ಸಂಗೀತದ ಬಗ್ಗೆ ಅಪಾರ ನಿಷ್ಠೆಯಿರುವ ಶಂಕರಶಾಸ್ತ್ರಿಗಳ ಮನೆಗೆ ಬರುತ್ತಾನೆ. ಬಂದು ಅವರ ಮನೆಯ ಒಂದು ಕಂಬ ಮುಟ್ಟಿದಾಗಲೂ ತಂಬೂರಿಯ ಸಂಗೀತದ ಮೀಟುವಿಕೆಯ ಅನುಭಾವ ಆ ಹುಡುಗನಿಗೆ ದೊರಕುತ್ತದೆ. ಶಂಕರಾಭರಣಂ, ಸಾಗರ ಸಂಗಮಂ, ಸ್ವಾತಿಮುತ್ಯಂ, ಸಿರಿಸಿರಿಮುವ್ವ, ಸಪ್ತಪದಿ, ಸ್ವರಾಭಿಷೇಕಂ, ಶ್ರುತಿಲಯಲು, ಸ್ವಯಂ ಕೃಷಿ, ಸ್ವರ್ಣ ಕಮಲಂ, ಸ್ವಾತಿ ಕಿರಣಂ, ಸಿರಿವೆನ್ನಲ, ಸಂಗೀತ ಸಂಗಮಂ, ಅನ್ಬೇ […]

Advertisement

Wordpress Social Share Plugin powered by Ultimatelysocial