ನಗರ ಸಭೆಯ ತುರ್ತು ಸಾಮಾನ್ಯ ಸಭೆಯಲ್ಲಿ ನಗರ ಸಭೆಯ ಸದಸ್ಯರ ಮಧ್ಯೆ ವಾಗ್ವಾದಎಸ್ ಎಫ್ ಸಿ ಮತ್ತು 15ನೆ ಹಣಕಾಸಿನ ಯೊಜನೆಯ ಕ್ರಿಯಾ ಯೊಜನಗೆ ಸಂಭಂದ ಸದಸ್ಯರ ಕಿತ್ತಾಟ ನಡೆದಿದೆಅನುದಾನವನ್ನು 31 ಚುನಾಯಿತ ಹಾಗು ನಾಮನಿರ್ದೇಶಿತ ಸದಸ್ಯರು ಸೆರಿ 36 ವಾರ್ಡುಗಳಲ್ಲಿ ಸಮನಾಗಿ ಹಂಚಬೆಕು ಎಂದು ನಗರ ಸಭೆ ಅಧ್ಯಕ್ಷೆ ಶಹಜಾನ್ ಶೇಖ್ ತನ್ವೀರ್ ತಿಳಿಸಿದರುಆದರೆ ಇದಕ್ಕೆ ಕೆಲ ಸದಸ್ಯರು ಸಮ್ಮತಿ ನಿಡೀದರೆ ಇನ್ನು ಕೆಲವು ಸದಸ್ಯರು ಅಕ್ಷೆಪಿಸಿದರು ಈ ಹಿನ್ನೆಲೆಯಲ್ಲಿ ವಾದ ವಿವಾದ ನಡೆಯಿತುಕೆಲಕಾಲ ನಗರಸಭೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ನಗರಸಭೆ ರಣರಂಗವಾಗಿ ಪರಣಮಿಸಿತುಎಲ್ಲರೂ ಸೆರಿ ನಿರ್ಣಯ ತೆಗೆದುಕೊಳ್ಳಿ ಎಂದು ಶಾಸಕರು ಮನವಿ ಮಾಡಿದರು ಸದಸ್ಯರು ಕಳಲಿಲ್ಲ..ನಂತರ ಇನ್ನೆರೆಡು ದಿನದಲ್ಲಿ ಇನ್ನೊಂದು ಸಭೆ ಕರೆದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಒಳ್ಳೆಯ ನಿರ್ಧಾರ ಕೈಗೊಳ್ಳೊಣ ಎಂದು ತಿಳಿಸಿ ಶಾಸಕರು ಹೊರನಡೆದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada