Basavana Bagewadi :ಜೂ. 13 ರಂದು ನಡೆಯಲಿರುವ ಪದವೀಧರ ಕ್ಷೇತ್ರದ ಚುನಾವಣೆ ಪದವೀಧರ ಕ್ಷೇತ್ರದ ಚುನಾವಣೆ ಪ್ರಚಾರ ಸಭೆ

ಜೂನ್‌ 13 ರಂದು  ನಡೆಯಲಿರುವ ಕರ್ನಾಟಕ ವಿಧಾನ ಪರಿಷತ್ ವಾಯುವ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ  ಪ್ರಚಾರ ಸಭೆ ನಡೆಯಿತು.  ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಪಟ್ಟಣದ ಪಂಚಾಕ್ಷರಿ ಜನ ಕಲ್ಯಾಣ ಮಂಟಪದಲ್ಲಿ ಸಭೆ ನಡೆಯಿತು.ಸಭೆಯನ್ನುದ್ದೇಶಿಸಿ  ವಾಯುವ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಅವರು ಮಾತನಾಡಿ ನಾನು ನಾಲ್ಕು ಬಾರಿ ಶಾಸಕರಾಗಿ,ಸಚಿವರಾಗಿ ಲೋಕಸಭಾ ಸದಸ್ಯರಾಗಿ ರಾಜ್ಯದಲ್ಲಿ ಸುಮಾರು 40 ವರ್ಷಗಳ ಕಾಲ ಜನಸೇವೆ ಮಾಡಿಕೊಂಡು ಬಂದಿದ್ದೇನೆ.  ಅದರ ಜೊತೆಗೆ ಶಿಕ್ಷಕರ ಸಮಸ್ಯೆಯನ್ನು ಕುರಿತು ನಾನು ನಿಮ್ಮ ಜೊತೆ ಸದಾ ಇರುತ್ತನೆ.  ಜೊತೆಗೆ ಸರ್ಕಾರದಿಂದ ಏನು ಶಿಕ್ಷಕರಿಗೆ ಸಿಗಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಲು ನಾನು ಸದಾ ಪ್ರಯತ್ನ ಮಾಡುತ್ತೇನೆ.  ಅದಕ್ಕಾಗಿ ಈ ಮೊದಲು ಎಲ್ಲಾ ಶಿಕ್ಷಕ ಬಂಧುಗಳು ತಮ್ಮ ಮೊದಲ ಪ್ರಾಶಸ್ತ್ಯ ಮತವನ್ನು ನನಗೆ ಕೊಟ್ಟು ತಮ್ಮ ಸೇವೆ ಮಾಡಲು ನನಗೆ ಈ ಬಾರಿ ಅವಕಾಶ ಮಾಡಿಕೊಡಬೇಕು ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Koratagere :ತಾಯಿ ಮತ್ತು ಮಗಳಿಗೆ ಸಿಡಿದ ಟಾರ್ ಆಯಿಲ್, ಟಾರ್ ಆಯಿಲ್ ಸಿಡಿದು ಕಣ್ಣಿನ ದೃಷ್ಟಿಗೆ ಸಮಸ್ಯೆ

Sun Jun 5 , 2022
ಟ್ರಾಕ್ಟರ್ ನಲ್ಲಿದ್ದ ಟಾರ್ ಆಯಿಲ್ ಸಿಡಿದು ತಾಯಿ ಮತ್ತು ಮಗಳ ಕಣ್ಣಿನ ದೃಷ್ಟಿಗೆ ಸಮಸ್ಯೆ ಎದುರಾಗಿದೆ.. ಕೊರಟಗೆರೆ ಪಟ್ಟಣದ ಎಸ್ ಬಿಐ ಬ್ಯಾಂಕಿನ ಮುಂಭಾಗದ ಮುಖ್ಯರಸ್ತೆಯಲ್ಲಿ ದುರ್ಘಟನೆ ನಡೆದಿದೆ .ಗೊರವನಹಳ್ಳಿ ಗ್ರಾಮದ ಲಕ್ಷ್ಮಮ್ಮ ಮತ್ತು ಲಕ್ಷ್ಮೀ ಎಂಬುವರ ಕಣ್ಣಿಗೆ ಡ್ರಮ್ಮಿನಲ್ಲಿದ್ದ ಟಾರ್ ಆಯಿಲ್ ಸಿಡಿದಿದೆ. ಕೊರಟಗೆರೆ ಪಟ್ಟಣದ ಸಜ್ಜನರ ಬೀದಿಯಲ್ಲಿ ಡಾಂಬರೀಕರಣ ಕೆಲಸಕ್ಕಾಗಿ ತಂದಿದ್ದ  ಟಾರ್ ಆಯಿಲ್ ಬ್ಯಾರಲ್ ಗಳು ..ಟ್ರಾಕ್ಟರ್ ನಿಂದ ಆಯಿಲ್ ಕೆಳಗೆ ಇಳಿಸುವಾಗ  ಆಟೋದಲ್ಲಿದ್ದ ಐದು […]

Advertisement

Wordpress Social Share Plugin powered by Ultimatelysocial