ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ (ಯತ್ನಾಳ)ಮತ್ತೆ ಶಾಸಕರಾಗಲಿ 2023ರ ಮುಖ್ಯಮಂತ್ರಿ ಆಗಲೆಂಬ ಹರಿಕೆಹೊತ್ತು ದೀಡ ನಮಸ್ಕಾರ ಹಾಕಿದ ಅಭಿಮಾನಿ ಬಸವರಾಜ ಸಂಗಪ್ಪ ಮರೋಳ ಬಸವನಬಾಗೇವಾಡಿ ತಾಲೂಕಿನ ನಾಗೂರು ಗ್ರಾಮದ ಯಮನೂರೇಶ್ವ ದೇವಸ್ಥಾನದಿಂದ ಸುಮಾರು ನಾಲ್ಕು ಕಿಲೋಮೀಟರ್ ಬಸವನಬಾಗೇವಾಡಿಯ ಬಸವೇಶ್ವರ ದೇವಸ್ಥಾನದವರೆಗೆ ದೀಡ ನಮಸ್ಕಾರ ಹಾಕಿದ್ದಾರೆ.
https://play.google.com/store/apps/details?id=com.speed.newskannada