ಬಿಜೆಪಿ ಅಭ್ಯರ್ಥಿ ಅಮಿನ್ ರೆಡ್ಡಿ ಮಾತನಾಡಿ.. ನಾನು 5 ವರ್ಷದಿಂದ ಚಿರಪಚಿತ ಎಲ್ಲರಿಗೂ ಗೊತ್ತಿದೆ..!

ಮೀನರಡ್ಡಿ ಯಾಳಗಿ ಇವರ ನೇತೃತ್ವದಲ್ಲಿ… ಬಿಜೆಪಿ ಪಕ್ಷ ಸೇರ್ಪಡೆಯಾದರು. ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅಮಿನ್ ರೆಡ್ಡಿ ಯಾಳಗಿ ಅವರ ಪ್ರಚಾರ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಿದರು.  ಬಿಜೆಪಿ ಅಭ್ಯರ್ಥಿ ಅಮಿನ್ ರೆಡ್ಡಿ ಮಾತನಾಡಿ.. ನಾನು 5 ವರ್ಷದಿಂದ ಚಿರಪಚಿತ ಎಲ್ಲರಿಗೂ ಗೊತ್ತಿದೆ ನಾನ್ಯಾರು ಅಂತ ನಾನು ಜೆಡಿಎಸ್ ಪಕ್ಷದಿಂದ ಸೋತಾಗಿಂದನು ನಿಮ್ಮ ಕಷ್ಟ ಸುಖ ಹಂಚಿಕೊಂಡಿದ್ದೇನೆ.

ಎಲ್ಲ ಊರಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ರಸ್ತೆ ಇಲ್ಲ ಇದಕ್ಕೆಲ್ಲ ಹೊಣೆಗಾರರು ಯಾರು ಅಂದ್ರೆ ಗುರು ಪಾಟೀಲ್ ಮತ್ತು ಶರಣಬಸಪ್ಪ ದರ್ಶನಾಪುರ್, ಬಿಜೆಪಿ ಪಕ್ಷದಲ್ಲಿ ನಾನು ಎಂಎಲ್ಎ ಆದರೆ ನೀವು ಕೂಡ ಎಂ ಎಲ್ ಎ ಇದ್ದ ಹಾಗೆ. ಬಿಜೆಪಿ ಪಕ್ಷ ಸಾಮಾನ್ಯ ಅಭ್ಯರ್ಥಿ ಗುರುತಿಸಿ ಟಿಕೆಟ್ ನೀಡಿದೆ ಮುಂದೆ ಬರತಕ್ಕಂತ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತಿಯಲ್ಲಿ ಯುವಕರನ್ನು ಗುರುತಿಸುವ ಪಕ್ಷ ಅಂದರೆ ಬಿಜೆಪಿ ಎಂದು ಹೇಳಿದರು.

ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ಬಿ‌ ಜೆ‌ ಪಿ ಪಕ್ಷಕ್ಕೆ ಸೇರ್ಪಡೆಯಾದರು. ಬಿಜೆಪಿ ಹಿರಿಯ ಮುಖಂಡರಾದ ಡಾಕ್ಟರ್ ಚಂದ್ರಶೇಖರ್ ಸುಬೇದಾರ್ ಗ್ರಾಮದ ಹಿರಿಯರು ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಗದೀಶ್ ಶೆಟ್ಟರ್ ಮೇಲೆ ಗೌರವವಿದೆ,!

Wed Apr 19 , 2023
ಶಿವಮೊಗ್ಗ, ಏಪ್ರಿಲ್ 19: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಾಹೇಬರು ದೊಡ್ಡ ಲೀಡರ್. ಅವರ ಬಗ್ಗೆ ನನಗೆ ತುಂಬಾ ಗೌರವ ಇದೆ. ಅವರು ಈಗ ಕೈಗೊಂಡಿರುವ ನಿರ್ಧಾರದ ಬಗ್ಗೆ ಜನರ ಉತ್ತರ ನೀಡುತ್ತಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು. ಬಿಜೆಪಿ ನಾಯಕ ಸದಾನಂದಗೌಡರ ಜೊತೆಗೆ ಸಮಾವೇಶವೊಂದರಲ್ಲಿ ಅವರು ಪಾಲ್ಗೊಂಡಿದ್ದರು. ಈ ವೇಳೆ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಪಕ್ಷವನ್ನು ಪ್ರಾಮಾಣಿಕವಾಗಿ ಕಟ್ಟಿ ಬೆಳೆಸಿದ ಜಗದೀಶ್ ಶೆಟ್ಟರ್ ಅವರ […]

Advertisement

Wordpress Social Share Plugin powered by Ultimatelysocial