ಮೀನರಡ್ಡಿ ಯಾಳಗಿ ಇವರ ನೇತೃತ್ವದಲ್ಲಿ… ಬಿಜೆಪಿ ಪಕ್ಷ ಸೇರ್ಪಡೆಯಾದರು. ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅಮಿನ್ ರೆಡ್ಡಿ ಯಾಳಗಿ ಅವರ ಪ್ರಚಾರ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಿದರು. ಬಿಜೆಪಿ ಅಭ್ಯರ್ಥಿ ಅಮಿನ್ ರೆಡ್ಡಿ ಮಾತನಾಡಿ.. ನಾನು 5 ವರ್ಷದಿಂದ ಚಿರಪಚಿತ ಎಲ್ಲರಿಗೂ ಗೊತ್ತಿದೆ ನಾನ್ಯಾರು ಅಂತ ನಾನು ಜೆಡಿಎಸ್ ಪಕ್ಷದಿಂದ ಸೋತಾಗಿಂದನು ನಿಮ್ಮ ಕಷ್ಟ ಸುಖ ಹಂಚಿಕೊಂಡಿದ್ದೇನೆ.
ಎಲ್ಲ ಊರಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ರಸ್ತೆ ಇಲ್ಲ ಇದಕ್ಕೆಲ್ಲ ಹೊಣೆಗಾರರು ಯಾರು ಅಂದ್ರೆ ಗುರು ಪಾಟೀಲ್ ಮತ್ತು ಶರಣಬಸಪ್ಪ ದರ್ಶನಾಪುರ್, ಬಿಜೆಪಿ ಪಕ್ಷದಲ್ಲಿ ನಾನು ಎಂಎಲ್ಎ ಆದರೆ ನೀವು ಕೂಡ ಎಂ ಎಲ್ ಎ ಇದ್ದ ಹಾಗೆ. ಬಿಜೆಪಿ ಪಕ್ಷ ಸಾಮಾನ್ಯ ಅಭ್ಯರ್ಥಿ ಗುರುತಿಸಿ ಟಿಕೆಟ್ ನೀಡಿದೆ ಮುಂದೆ ಬರತಕ್ಕಂತ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತಿಯಲ್ಲಿ ಯುವಕರನ್ನು ಗುರುತಿಸುವ ಪಕ್ಷ ಅಂದರೆ ಬಿಜೆಪಿ ಎಂದು ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ಬಿ ಜೆ ಪಿ ಪಕ್ಷಕ್ಕೆ ಸೇರ್ಪಡೆಯಾದರು. ಬಿಜೆಪಿ ಹಿರಿಯ ಮುಖಂಡರಾದ ಡಾಕ್ಟರ್ ಚಂದ್ರಶೇಖರ್ ಸುಬೇದಾರ್ ಗ್ರಾಮದ ಹಿರಿಯರು ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
https://play.google.com/store/apps/details?id=com.speed.newskannada