ಮಲ್ಲಿಕಾರ್ಜುನ್ ಖರ್ಗೆಯವರನ್ನ ಕಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಸತ್ತ ಕಾಂಗ್ರೆಸ್ಗೆ ಇಂಜೆಕ್ಷನ್ ನೀಡಿದ್ದಾರೆ ಎಂದು ಕೆ ಎಸ್ ಈಶ್ವರಪ್ಪ ಕಾಂಗ್ರೆಸ್ ಹೈಕಮಂಡ್ ಲೇವಡಿ ಮಾಡಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆಯವರಿಗಹೇ ಯಾರಾದ್ರೂ ಇಂಜೆಕ್ಷನ್ ಕೊಡಬೇಕು ಹೀಗಿದ್ದಾಗ ಅವರು ಪಕ್ಷಕ್ಕೆ ಇಂಜೆಕ್ಷನ್ ಕೊಡ್ತಾರಾ ಎಂದ ಅವು ನನಗೂ ಮಲ್ಲಿಕಾರ್ಜುನ್ ಖರ್ಗೆಯವರ ಮೇಲೆ ಗೌರವ ಇದೆ ಎಂದು ಹೇಳಿದರು.
ಬಿಜೆಪಿಯಲ್ಲಿ ಹೈಕಮಾಂಡ್ ಮಾತನ್ನ ಎಲ್ಲರೂ ಕೇಳ್ತಾರೆ ಆದರೆ ಕಾಂಗ್ರೆಸ್ನಲ್ಲಿ ಹೈಕಮಾಂಡ್ ಆದೇಶ ಸಿದ್ದರಾಮಯ್ಯ ಡಿಕೆಶಿ ಪಾಲಿಸ್ತಾರಾ ಎಂದು ಪ್ರಶ್ನಿಸಿದರು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ಲೋಡ್ಮಾಡಿ:
https://play.google.com/store/apps/details?id=com.speed.newskannada
Please follow and like us: