ಕಾಂಗ್ರೆಸ್ ಹೈಕಮಾಂಡ್ ಟೀಕಿಸಿದ ಈಶ್ವರಪ್ಪ – ಸತ್ತ ಕಾಂಗ್ರೆಸ್ಗೆ ಇಂಜೆಕ್ಷನ್ ಕೊಟ್ಟಿದ್ದಾರೆ

ಮಲ್ಲಿಕಾರ್ಜುನ್‌  ಖರ್ಗೆಯವರನ್ನ ಕಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಸತ್ತ ಕಾಂಗ್ರೆಸ್‌ಗೆ ಇಂಜೆಕ್ಷನ್‌ ನೀಡಿದ್ದಾರೆ ಎಂದು ಕೆ ಎಸ್‌ ಈಶ್ವರಪ್ಪ ಕಾಂಗ್ರೆಸ್‌ ಹೈಕಮಂಡ್‌ ಲೇವಡಿ ಮಾಡಿದ್ದಾರೆ. ಮಲ್ಲಿಕಾರ್ಜುನ್‌ ಖರ್ಗೆಯವರಿಗಹೇ ಯಾರಾದ್ರೂ ಇಂಜೆಕ್ಷನ್‌ ಕೊಡಬೇಕು ಹೀಗಿದ್ದಾಗ ಅವರು ಪಕ್ಷಕ್ಕೆ ಇಂಜೆಕ್ಷನ್‌ ಕೊಡ್ತಾರಾ ಎಂದ ಅವು ನನಗೂ ಮಲ್ಲಿಕಾರ್ಜುನ್‌ ಖರ್ಗೆಯವರ ಮೇಲೆ ಗೌರವ ಇದೆ ಎಂದು ಹೇಳಿದರು.

ಬಿಜೆಪಿಯಲ್ಲಿ ಹೈಕಮಾಂಡ್‌ ಮಾತನ್ನ ಎಲ್ಲರೂ ಕೇಳ್ತಾರೆ ಆದರೆ ಕಾಂಗ್ರೆಸ್‌ನಲ್ಲಿ ಹೈಕಮಾಂಡ್‌ ಆದೇಶ ಸಿದ್ದರಾಮಯ್ಯ ಡಿಕೆಶಿ ಪಾಲಿಸ್ತಾರಾ ಎಂದು ಪ್ರಶ್ನಿಸಿದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ:
https://play.google.com/store/apps/details?id=com.speed.newskannada
Please follow and like us:

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ನಲ್ಲಿ ಭುಗಿಲೆದ್ದ ಅಸಮಾಧಾನ –ಕುರುಬರಿಗ್ಯಾಕೆ ಅಸಮಾಧಾನ?

Thu Dec 15 , 2022
ಇದೇ ಜನವರಿ 15 ರ ಒಳಗೆ ವಿಧಾನಸಬಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡ್ತೀವಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದರ ಬೆನ್ನಲ್ಲೇ ಡಿಕೆಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಸೇರಿದಂತೆ 37 ಜನರ ಚುನಾವಣಾ ಕಮಿಟಿ ರಚನೆ ಮಾಡಲಾಗಿದೆ. ಇದರ ಮಧ್ಯೆ ಕಾಮಗ್ರೆಸ್‌ ನಾಯಕರಲ್ಲಿ ಅಸಮಾಧಾನದ ಹೊಗೆಯಾಡ್ತಿದೆ ಕಾರಣ ಸಿದ್ದು ಹೊರರುಪಡಿಸಿ ಕುರುಬರಲ್ಲಿ ಬೇರೆ ನಾಯಕರಿಗೆ ಅವಕಾಶ ಇಲ್ಲ. ಲಿಂಗಾಯಿತರಿಗೆ 8,ಒಕ್ಕಲಿಗರಿಗೆ 6, ಮುಸ್ಲೀಂರಿಗೆ 4 , ಬ್ರಾಹ್ಮಣ,ಬಲಿಜಿಗ,ಪರಿಶಿಷ್ಟ ಜಾತಿಗೆ ತಲಾ […]

Advertisement

Wordpress Social Share Plugin powered by Ultimatelysocial