ಇದೇ ಜನವರಿ 15 ರ ಒಳಗೆ ವಿಧಾನಸಬಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡ್ತೀವಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದರ ಬೆನ್ನಲ್ಲೇ ಡಿಕೆಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೇರಿದಂತೆ 37 ಜನರ ಚುನಾವಣಾ ಕಮಿಟಿ ರಚನೆ ಮಾಡಲಾಗಿದೆ. ಇದರ ಮಧ್ಯೆ ಕಾಮಗ್ರೆಸ್ ನಾಯಕರಲ್ಲಿ ಅಸಮಾಧಾನದ ಹೊಗೆಯಾಡ್ತಿದೆ ಕಾರಣ ಸಿದ್ದು ಹೊರರುಪಡಿಸಿ ಕುರುಬರಲ್ಲಿ ಬೇರೆ ನಾಯಕರಿಗೆ ಅವಕಾಶ ಇಲ್ಲ. ಲಿಂಗಾಯಿತರಿಗೆ 8,ಒಕ್ಕಲಿಗರಿಗೆ 6, ಮುಸ್ಲೀಂರಿಗೆ 4 , ಬ್ರಾಹ್ಮಣ,ಬಲಿಜಿಗ,ಪರಿಶಿಷ್ಟ ಜಾತಿಗೆ ತಲಾ ಎರಡೆರಡು ಸ್ಥಾನ ನೀಡಲಾಗಿದೆ. ಹೀಗಿರುವಾಗ ಕುರುಬ ಸಮುದಾಯದಿಂದ ಒಬ್ಬರಿಗೆ ಅದರಲ್ಲೂ ಸಿದ್ದರಾಮಯ್ಯನವರಿಗೆ ಮಾತ್ರ ಸ್ರಧಿಸಲು ಅವಕಾಶ ನೀಡಿರೋದು ಕುರುಬ ಸಮುದಾಐದ ನಾಯಕರಿಗೆ ಅಸಮಾಧಾನ ಉಂಟು ಮಾಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ಲೋಡ್ಮಾಡಿ:
https://play.google.com/store/apps/details?id=com.speed.newskannada
Please follow and like us: