ಕಾಂಗ್ರೆಸ್ನಲ್ಲಿ ಭುಗಿಲೆದ್ದ ಅಸಮಾಧಾನ –ಕುರುಬರಿಗ್ಯಾಕೆ ಅಸಮಾಧಾನ?

ಇದೇ ಜನವರಿ 15 ರ ಒಳಗೆ ವಿಧಾನಸಬಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡ್ತೀವಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದರ ಬೆನ್ನಲ್ಲೇ ಡಿಕೆಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಸೇರಿದಂತೆ 37 ಜನರ ಚುನಾವಣಾ ಕಮಿಟಿ ರಚನೆ ಮಾಡಲಾಗಿದೆ. ಇದರ ಮಧ್ಯೆ ಕಾಮಗ್ರೆಸ್‌ ನಾಯಕರಲ್ಲಿ ಅಸಮಾಧಾನದ ಹೊಗೆಯಾಡ್ತಿದೆ ಕಾರಣ ಸಿದ್ದು ಹೊರರುಪಡಿಸಿ ಕುರುಬರಲ್ಲಿ ಬೇರೆ ನಾಯಕರಿಗೆ ಅವಕಾಶ ಇಲ್ಲ. ಲಿಂಗಾಯಿತರಿಗೆ 8,ಒಕ್ಕಲಿಗರಿಗೆ 6, ಮುಸ್ಲೀಂರಿಗೆ 4 , ಬ್ರಾಹ್ಮಣ,ಬಲಿಜಿಗ,ಪರಿಶಿಷ್ಟ ಜಾತಿಗೆ ತಲಾ ಎರಡೆರಡು ಸ್ಥಾನ ನೀಡಲಾಗಿದೆ. ಹೀಗಿರುವಾಗ ಕುರುಬ ಸಮುದಾಯದಿಂದ ಒಬ್ಬರಿಗೆ ಅದರಲ್ಲೂ ಸಿದ್ದರಾಮಯ್ಯನವರಿಗೆ ಮಾತ್ರ ಸ್ರಧಿಸಲು ಅವಕಾಶ ನೀಡಿರೋದು ಕುರುಬ ಸಮುದಾಐದ ನಾಯಕರಿಗೆ ಅಸಮಾಧಾನ ಉಂಟು ಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ:
https://play.google.com/store/apps/details?id=com.speed.newskannada
Please follow and like us:

Please follow and like us:

Leave a Reply

Your email address will not be published. Required fields are marked *

Next Post

ಕುಕ್ಕರ್ ಬ್ಲಾಸ್ಟ್ ವಿಚಾರಕ್ಕೆ ಡಿಕೆಶಿ ಟ್ವಿಸ್ಟ್ –ಭ್ರಷ್ಟಾಚಾರ ಮುಚ್ಚಿ ಹಾಕಲು ಬಿಜೆಪಿ ಪ್ಲ್ಯಾನ್

Thu Dec 15 , 2022
ಭ್ರಷ್ಟಾಚಾರ ಹಗರಣ ಮುಚ್ಚಿ ಹಾಕಲು ಬಿಜೆಪಿ ಕುಕ್ಕರ್‌ ಬ್ಲಾಸ್ಟ್ ಪ್ರಕರಣ ದೊಡ್ಡದು ಮಾಡಿದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಹೇಳಿದ್ದಾರೆ. ಮತದಾರರ ಪಟ್ಟಿ ಡಿಲೀಟ್‌ ಆರೋಪ ಮರೆಮಾಚಲು ಬಿಜೆಪಿ ಷಡ್ಯಂತ್ರ ಮಾಡಿದೆ ಎನ್ನುವ ಆರೋಪ ಮಾಡ್ತಿದ್ದಾರೆ. ಕುಕ್ಕರ್‌ ಬ್ಲಾಸ್ಟ್‌ ನಡೀತಾ ಇದ್ದಂತೆ ಡಿಜಿಪಿ(DGP) ಯಾವುದೇ ತನಿಖೆ ಮಾಡದೇ ಟೆರರಿಸ್ಟ್‌ ಎಂದು ಹೇಳಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ: https://play.google.com/store/apps/details?id=com.speed.newskannada Please follow and like us:   […]

Advertisement

Wordpress Social Share Plugin powered by Ultimatelysocial