ಕುಕ್ಕರ್ ಬ್ಲಾಸ್ಟ್ ವಿಚಾರಕ್ಕೆ ಡಿಕೆಶಿ ಟ್ವಿಸ್ಟ್ –ಭ್ರಷ್ಟಾಚಾರ ಮುಚ್ಚಿ ಹಾಕಲು ಬಿಜೆಪಿ ಪ್ಲ್ಯಾನ್

ಭ್ರಷ್ಟಾಚಾರ ಹಗರಣ ಮುಚ್ಚಿ ಹಾಕಲು ಬಿಜೆಪಿ ಕುಕ್ಕರ್‌ ಬ್ಲಾಸ್ಟ್ ಪ್ರಕರಣ ದೊಡ್ಡದು ಮಾಡಿದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಹೇಳಿದ್ದಾರೆ. ಮತದಾರರ ಪಟ್ಟಿ ಡಿಲೀಟ್‌ ಆರೋಪ ಮರೆಮಾಚಲು ಬಿಜೆಪಿ ಷಡ್ಯಂತ್ರ ಮಾಡಿದೆ ಎನ್ನುವ ಆರೋಪ ಮಾಡ್ತಿದ್ದಾರೆ. ಕುಕ್ಕರ್‌ ಬ್ಲಾಸ್ಟ್‌ ನಡೀತಾ ಇದ್ದಂತೆ ಡಿಜಿಪಿ(DGP) ಯಾವುದೇ ತನಿಖೆ ಮಾಡದೇ ಟೆರರಿಸ್ಟ್‌ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ:
https://play.google.com/store/apps/details?id=com.speed.newskannada
Please follow and like us:

 

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ಯಾತ್ರೆ ಗೊಂದಲಕ್ಕೆ ಡಿಕೆಶಿ ತೆರೆ – ಸಿದ್ದು-ಡಿಕೆ ಒಟ್ಟಿಗೆ ಬಸ್ ಯಾತ್ರೆ

Thu Dec 15 , 2022
ನಾನು ಸಿದ್ದರಾಮಯ್ಯ ಒಟ್ಟಿಗೇ ಬಸ್‌ ಯಾಥ್ರೆ ಮಾಡ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹೇಳಿದ್ದಾರೆ. ಈ ಮೂಲಕ ಯಾಥ್ರೆ ವಿಚಾರದಲ್ಲಿ ಇದ್ದ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ನಾನು ದಕ್ಷಿಣ ಮಧ್ಯ ಕರ್ನಾಟಕದಲ್ಲಿಯಾತ್ರೆ ಹೋದ್ರೆ, ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗದಲ್ಲಿ ಯಾತ್ರೆ ಹೋಕ್ತಾರೆ. ಒಟ್ಟೂ 224 ಕ್ಷೇತ್ರಗಳಲ್ಲಿ ಯಾತ್ರೆ ಮುಗಿಸಬೇಕಾಗಿದೆ ಹಾಗಾಗಿ ಒಬ್ಬೊಬ್ಬರು ಒಂದೋಂದು ಕಡೆ ಹೋಗಬೇಕು ಜನವರಿಯಲ್ಲಿ ಮೊದಲಿಗೆ ಒಟ್ಟಾಗಿಯೇ ಪಾದಯಾತ್ರೆ ಆರಂಭಿಸಿ  ಬಳಿಕ ಪ್ರತ್ಯೇಕ ಯಾತ್ರೆ […]

Advertisement

Wordpress Social Share Plugin powered by Ultimatelysocial