ಕಾಂಗ್ರೆಸ್ ಯಾತ್ರೆ ಗೊಂದಲಕ್ಕೆ ಡಿಕೆಶಿ ತೆರೆ – ಸಿದ್ದು-ಡಿಕೆ ಒಟ್ಟಿಗೆ ಬಸ್ ಯಾತ್ರೆ

ನಾನು ಸಿದ್ದರಾಮಯ್ಯ ಒಟ್ಟಿಗೇ ಬಸ್‌ ಯಾಥ್ರೆ ಮಾಡ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹೇಳಿದ್ದಾರೆ. ಈ ಮೂಲಕ ಯಾಥ್ರೆ ವಿಚಾರದಲ್ಲಿ ಇದ್ದ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ನಾನು ದಕ್ಷಿಣ ಮಧ್ಯ ಕರ್ನಾಟಕದಲ್ಲಿಯಾತ್ರೆ ಹೋದ್ರೆ, ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗದಲ್ಲಿ ಯಾತ್ರೆ ಹೋಕ್ತಾರೆ. ಒಟ್ಟೂ 224 ಕ್ಷೇತ್ರಗಳಲ್ಲಿ ಯಾತ್ರೆ ಮುಗಿಸಬೇಕಾಗಿದೆ ಹಾಗಾಗಿ ಒಬ್ಬೊಬ್ಬರು ಒಂದೋಂದು ಕಡೆ ಹೋಗಬೇಕು ಜನವರಿಯಲ್ಲಿ ಮೊದಲಿಗೆ ಒಟ್ಟಾಗಿಯೇ ಪಾದಯಾತ್ರೆ ಆರಂಭಿಸಿ  ಬಳಿಕ ಪ್ರತ್ಯೇಕ ಯಾತ್ರೆ ಮಾಡ್ತೀವಿ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ:
https://play.google.com/store/apps/details?id=com.speed.newskannada
Please follow and like us:

 

Please follow and like us:

Leave a Reply

Your email address will not be published. Required fields are marked *

Next Post

ಚಂದ್ರು ಸಾವಿನ ತನಿಖೆ ಸಿಐಡಿಗೆ –ಇದೊಂದು ವ್ಯವಸ್ಥಿತ ಕೊಲೆ ಎಂದ ರೇಣುಕಾಚಾರ್ಯ

Thu Dec 15 , 2022
ಶಾಸಕ ರೇಣುಕಾಚಾರ್ಯ ತಮ್ಮನ ಮಗ ಚಂದ್ರು ಸಾವಿನ ತನಿಖೆಯನ್ನ ಸಿಐಡಿ (CID)ಗೆ ವಹಿಸಲಾಗಿದೆ.ಈ ಕುರಿತಂತೆ ಸ್ವತಃ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ಚಂದ್ರು ಸಾವು ಸಂಭವಿಸಿ ಒಂದೂವರೆ ತಿಂಗಳು ಕಳೆದಿದೆ. ತನ್ನಮಗನ ಸಾವಿನ ತನಿಖೆ ಸರಿಯಾಗಿ ನಡೆದಿಲ್ಲ ಎಂಧು ಚಂದ್ರು ತಂದೆ ಆರೋಪ ಮಾಡಿದ್ದರು. ರೇಣುಕಾಚಾರ್ಯ ಕೂಡ ಪಾರದರ್ಶಕತೆಯಿಂದ ಸಾವಿನ ತನಿಖೆ ಆಗಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಈ ಹಿನ್ನಲೆ ಕೇಸ್‌ನ್ನ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

Advertisement

Wordpress Social Share Plugin powered by Ultimatelysocial