ನಾನು ಸಿದ್ದರಾಮಯ್ಯ ಒಟ್ಟಿಗೇ ಬಸ್ ಯಾಥ್ರೆ ಮಾಡ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಮೂಲಕ ಯಾಥ್ರೆ ವಿಚಾರದಲ್ಲಿ ಇದ್ದ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ನಾನು ದಕ್ಷಿಣ ಮಧ್ಯ ಕರ್ನಾಟಕದಲ್ಲಿಯಾತ್ರೆ ಹೋದ್ರೆ, ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗದಲ್ಲಿ ಯಾತ್ರೆ ಹೋಕ್ತಾರೆ. ಒಟ್ಟೂ 224 ಕ್ಷೇತ್ರಗಳಲ್ಲಿ ಯಾತ್ರೆ ಮುಗಿಸಬೇಕಾಗಿದೆ ಹಾಗಾಗಿ ಒಬ್ಬೊಬ್ಬರು ಒಂದೋಂದು ಕಡೆ ಹೋಗಬೇಕು ಜನವರಿಯಲ್ಲಿ ಮೊದಲಿಗೆ ಒಟ್ಟಾಗಿಯೇ ಪಾದಯಾತ್ರೆ ಆರಂಭಿಸಿ ಬಳಿಕ ಪ್ರತ್ಯೇಕ ಯಾತ್ರೆ ಮಾಡ್ತೀವಿ ಎಂದು ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ಲೋಡ್ಮಾಡಿ:
https://play.google.com/store/apps/details?id=com.speed.newskannada
Please follow and like us: