ಶಾಸಕ ರೇಣುಕಾಚಾರ್ಯ ತಮ್ಮನ ಮಗ ಚಂದ್ರು ಸಾವಿನ ತನಿಖೆಯನ್ನ ಸಿಐಡಿ (CID)ಗೆ ವಹಿಸಲಾಗಿದೆ.ಈ ಕುರಿತಂತೆ ಸ್ವತಃ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ಚಂದ್ರು ಸಾವು ಸಂಭವಿಸಿ ಒಂದೂವರೆ ತಿಂಗಳು ಕಳೆದಿದೆ.
ತನ್ನಮಗನ ಸಾವಿನ ತನಿಖೆ ಸರಿಯಾಗಿ ನಡೆದಿಲ್ಲ ಎಂಧು ಚಂದ್ರು ತಂದೆ ಆರೋಪ ಮಾಡಿದ್ದರು. ರೇಣುಕಾಚಾರ್ಯ ಕೂಡ ಪಾರದರ್ಶಕತೆಯಿಂದ ಸಾವಿನ ತನಿಖೆ ಆಗಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಈ ಹಿನ್ನಲೆ ಕೇಸ್ನ್ನ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ಲೋಡ್ಮಾಡಿ:
https://play.google.com/store/apps/details?id=com.speed.newskannada
Please follow and like us: