ಚಂದ್ರು ಸಾವಿನ ತನಿಖೆ ಸಿಐಡಿಗೆ –ಇದೊಂದು ವ್ಯವಸ್ಥಿತ ಕೊಲೆ ಎಂದ ರೇಣುಕಾಚಾರ್ಯ

ಶಾಸಕ ರೇಣುಕಾಚಾರ್ಯ ತಮ್ಮನ ಮಗ ಚಂದ್ರು ಸಾವಿನ ತನಿಖೆಯನ್ನ ಸಿಐಡಿ (CID)ಗೆ ವಹಿಸಲಾಗಿದೆ.ಈ ಕುರಿತಂತೆ ಸ್ವತಃ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ಚಂದ್ರು ಸಾವು ಸಂಭವಿಸಿ ಒಂದೂವರೆ ತಿಂಗಳು ಕಳೆದಿದೆ.

ತನ್ನಮಗನ ಸಾವಿನ ತನಿಖೆ ಸರಿಯಾಗಿ ನಡೆದಿಲ್ಲ ಎಂಧು ಚಂದ್ರು ತಂದೆ ಆರೋಪ ಮಾಡಿದ್ದರು. ರೇಣುಕಾಚಾರ್ಯ ಕೂಡ ಪಾರದರ್ಶಕತೆಯಿಂದ ಸಾವಿನ ತನಿಖೆ ಆಗಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಈ ಹಿನ್ನಲೆ ಕೇಸ್‌ನ್ನ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ:
https://play.google.com/store/apps/details?id=com.speed.newskannada
Please follow and like us:

Please follow and like us:

Leave a Reply

Your email address will not be published. Required fields are marked *

Next Post

ಲಾರಿಯ ಬ್ರೇಕ್ ಫೇಲಾಗಿ ತಪ್ಪಿದ ಭಾರಿ ಅನಾಹೋತ:ನಡು ರಸ್ತೆಯಲ್ಲಿ ಮತ್ತೊಂದು ಲಾರಿಯ ಟ್ಯಾರ ಬ್ಲಾಸ್ಟ!

Thu Dec 15 , 2022
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುಳ್ಳುರ ಗುಡ್ದದಲ್ಲಿ ಲಾರಿಯ ಬ್ರೇಕ್ ಫೇಲಾಗಿ ಭಾರಿ ಅನಾಹೋತ ತಪ್ಪಿದಂತಾಗಿದೆ.ರಾಮದುರ್ಗ ಕಡೆಯಿಂದ ಮುಳ್ಳುರ ಕಡೆಗೆ ಹೊರಟಿದ ಲಾರಿವೊಂದು ಬ್ರೇಕ್ ಫೇಲಾಗಿ ಕಂದಕ್ಕೆ ಉರಳೂವ ಮುನ್ನವೇ ಬಚಾವಾದ ಲಾರಿ ಮತ್ತು ಚಾಲಕ ಯಾವದೇ ಪ್ರಾಣಪಾಯ ಸಂಭವಿಸಿಲ್ಲಾ.ಮತ್ತೊಂದು ಕಡೆಗೆ ಶ್ರೀ ಬಸವಶ್ವರ ವೃತ್ತದ ಎದುರಿಗೆ ಸರಕಾರಿ ಕಾಲೇಜ್ ಹತ್ತಿರ ಮುಳ್ಳುರ ಕಡೆಯಿಂದ ರಾಮದುರ್ಗ ಕಡೆಗೆ ಹೊರಟಿದ್ದ ಲಾರಿ ಮುಂದಿನ ಬಲಭಾಗದ ಕಡೆಯ ಟೈಯರ ಬ್ಲಾಸ್ಟಯಾಗಿ ನಡು ರಸ್ತೆಯಲ್ಲಿ […]

Advertisement

Wordpress Social Share Plugin powered by Ultimatelysocial