ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುಳ್ಳುರ ಗುಡ್ದದಲ್ಲಿ ಲಾರಿಯ ಬ್ರೇಕ್ ಫೇಲಾಗಿ ಭಾರಿ ಅನಾಹೋತ ತಪ್ಪಿದಂತಾಗಿದೆ.ರಾಮದುರ್ಗ ಕಡೆಯಿಂದ ಮುಳ್ಳುರ ಕಡೆಗೆ ಹೊರಟಿದ ಲಾರಿವೊಂದು ಬ್ರೇಕ್ ಫೇಲಾಗಿ ಕಂದಕ್ಕೆ ಉರಳೂವ ಮುನ್ನವೇ ಬಚಾವಾದ ಲಾರಿ ಮತ್ತು ಚಾಲಕ ಯಾವದೇ ಪ್ರಾಣಪಾಯ ಸಂಭವಿಸಿಲ್ಲಾ.ಮತ್ತೊಂದು ಕಡೆಗೆ ಶ್ರೀ ಬಸವಶ್ವರ ವೃತ್ತದ ಎದುರಿಗೆ ಸರಕಾರಿ ಕಾಲೇಜ್ ಹತ್ತಿರ ಮುಳ್ಳುರ ಕಡೆಯಿಂದ ರಾಮದುರ್ಗ ಕಡೆಗೆ ಹೊರಟಿದ್ದ ಲಾರಿ ಮುಂದಿನ ಬಲಭಾಗದ ಕಡೆಯ ಟೈಯರ ಬ್ಲಾಸ್ಟಯಾಗಿ ನಡು ರಸ್ತೆಯಲ್ಲಿ ನಿಂತಿದೆ ಯಾವುದೆ ಪ್ರಾಣಪಾಯ ಸಂಭವಿಸಿಲ್ಲಾ.ಒಟ್ಟಿನಲ್ಲಿ ಮುಳ್ಳೂರು ಗುಡ್ಡದಲ್ಲಿ ಮತ್ತೆ ಅಪಘಾತಗಳು ಪ್ರಾರಂಭವಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada