ಲಾರಿಯ ಬ್ರೇಕ್ ಫೇಲಾಗಿ ತಪ್ಪಿದ ಭಾರಿ ಅನಾಹೋತ:ನಡು ರಸ್ತೆಯಲ್ಲಿ ಮತ್ತೊಂದು ಲಾರಿಯ ಟ್ಯಾರ ಬ್ಲಾಸ್ಟ!

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುಳ್ಳುರ ಗುಡ್ದದಲ್ಲಿ ಲಾರಿಯ ಬ್ರೇಕ್ ಫೇಲಾಗಿ ಭಾರಿ ಅನಾಹೋತ ತಪ್ಪಿದಂತಾಗಿದೆ.ರಾಮದುರ್ಗ ಕಡೆಯಿಂದ ಮುಳ್ಳುರ ಕಡೆಗೆ ಹೊರಟಿದ ಲಾರಿವೊಂದು ಬ್ರೇಕ್ ಫೇಲಾಗಿ ಕಂದಕ್ಕೆ ಉರಳೂವ ಮುನ್ನವೇ ಬಚಾವಾದ ಲಾರಿ ಮತ್ತು ಚಾಲಕ ಯಾವದೇ ಪ್ರಾಣಪಾಯ ಸಂಭವಿಸಿಲ್ಲಾ.ಮತ್ತೊಂದು ಕಡೆಗೆ ಶ್ರೀ ಬಸವಶ್ವರ ವೃತ್ತದ ಎದುರಿಗೆ ಸರಕಾರಿ ಕಾಲೇಜ್ ಹತ್ತಿರ ಮುಳ್ಳುರ ಕಡೆಯಿಂದ ರಾಮದುರ್ಗ ಕಡೆಗೆ ಹೊರಟಿದ್ದ ಲಾರಿ ಮುಂದಿನ ಬಲಭಾಗದ ಕಡೆಯ ಟೈಯರ ಬ್ಲಾಸ್ಟಯಾಗಿ ನಡು ರಸ್ತೆಯಲ್ಲಿ ನಿಂತಿದೆ ಯಾವುದೆ ಪ್ರಾಣಪಾಯ ಸಂಭವಿಸಿಲ್ಲಾ.ಒಟ್ಟಿನಲ್ಲಿ ಮುಳ್ಳೂರು ಗುಡ್ಡದಲ್ಲಿ ಮತ್ತೆ ಅಪಘಾತಗಳು ಪ್ರಾರಂಭವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

2023 Election: ನಮ್ಮ ಸರ್ವೇ ಕ್ಲಿಯರ್! 136 ಸೀಟ್ ಗೆಲ್ಲುತ್ತೇವೆ.

Thu Dec 15 , 2022
‌ ಬೆಂಗಳೂರು: ನಾವು ನಡೆಸಿದಂತ ಸರ್ವೇಯಲ್ಲಿ ಕ್ಲಿಯರ್ ಆಗಿದೆ. ನಾವು 136 ಸೀಟ್ ಗೆಲ್ಲುತ್ತೇವೆ. ಬಿಜೆಪಿ ಕೇವಲ 60 ರಿಂದ 65 ಸ್ಥಾನವನ್ನು ಗೆಲ್ಲಲಿದೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( KPCC President DK Shivakumar ) ಭವಿಷ್ಯ ನುಡಿದಿದ್ದಾರೆ.ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾವು ಮುಂಬರುವಂತ ಚುನಾವಣೆಯಲ್ಲಿ 136 ಸ್ಥಾನ ಗೆಲ್ಲಲಿದ್ದೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 60 ರಿಂದ 65 ಸ್ಥಾನ ಗೆಲ್ಲಲಿದೆ. ಐದು […]

Advertisement

Wordpress Social Share Plugin powered by Ultimatelysocial