ಗಡಿ ವಿಚಾರದ ಬಗ್ಗೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಪ್ರತಿಕ್ರಿಯೆ.

ಗಡಿ ವಿಚಾರದ ಬಗ್ಗೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಪ್ರತಿಕ್ರಿಯೆ

ಗಡಿ ವಿಚಾರ ಕೋರ್ಟಿನಲ್ಲಿರುವಾಗ ಮಹಾರಾಷ್ಟ್ರ ಪದೆ ಪದೆ ಕ್ಯಾತೆ ತೆಗೆಯುತ್ತಿದೆ

ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ

ಗಡಿ ವಿಚಾರದಲ್ಲಿ ಯಾವುದೇ ರೀತಿಯ ಕಾಂಪ್ರಾಮೈಸ್ ಗೆ ನಮ್ಮ ಸರಕಾರ ತಯಾರಿಲ್ಲ

ಕರ್ನಾಟಕದ ಒಂದಿಂಚು ಜಾಗವನ್ನು ಯಾರಿಗೂ ಬಿಟ್ಟುಕೊಡುವ ಮಾತೇ ಇಲ್ಲ

ಈ ಕುರಿತು ಉಭಯ ಸದನಗಳಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಬಾಲಕೃಷ್ಣಗೆ ಹೆಚ್ಚಿದ ಡಿಮ್ಯಾಂಡ್!

Wed Dec 21 , 2022
ನಂದಮೂರಿ ಬಾಲಕೃಷ್ಣ ತೆಲುಗಿನ ಸ್ಟಾರ್ ನಟರಲ್ಲೊಬ್ಬರು. ಅವರ ಸಿನಿಮಾಗಳಿಂದ ವಿಮರ್ಶಕರೂ ದೂರವೇ ಉಳಿಯುತ್ತಾರಾದರೂ ಬಾಲಕೃಷ್ಣ ಸಿನಿಮಾಗಳಿಗೆ, ಹಾಗೂ ಅವರಿಗೆ ಅದರದ್ದೇ ಆದ ದೊಡ್ಡ ಅಭಿಮಾನಿ ವರ್ಗವಿದೆ.ಸಿನಿಮಾ ಹಾಗೂ ರಾಜಕೀಯಕ್ಕಷ್ಟೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದ ಬಾಲಕೃಷ್ಣ ಇತ್ತೀಚೆಗೆ ಕಿರುತೆರೆಗೆ ಕಾಲಿಟ್ಟರು.ಆದರೆ ಅಲ್ಲಿಯೂ ಸೂಪರ್-ಡೂಪರ್ ಹಿಟ್ ಆಗಿಬಿಟ್ಟಿದ್ದಾರೆ. ಇದೇ ಕಾರಣದಿಂದಾಗಿ ಬಾಲಕೃಷ್ಣಗೆ ಸಾಲು-ಸಾಲು ಕಿರುತೆರೆ ಅವಕಾಶಗಳು ಅರಸಿ ಬರುತ್ತಿವೆ.ಆಹಾ ಒಟಿಟಿ ಮೂಲಕ ಬಾಲಕೃಷ್ಣ ಕಿರುತೆರೆಗೆ ಕಾಲಿಟ್ಟು ವರ್ಷವಾಗಿದೆ. ಅವರು ನಡೆಸಿಕೊಡುವ ‘ಅನ್‌ಸ್ಟಾಪೆಬಲ್’ ಭರ್ಜರಿ ಯಶಸ್ಸು […]

Advertisement

Wordpress Social Share Plugin powered by Ultimatelysocial