ಹುಬ್ಬಳ್ಳಿ ತಾಲೂಕಿನ ಸುಳ್ಳದಲ್ಲಿ ಗಂಡನಿಂದ ಹೆಂಡತಿ ಮತ್ತು ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ..

ಹುಬ್ಬಳ್ಳಿ ತಾಲೂಕಿನ ಸುಳ್ಳದಲ್ಲಿ ಗಂಡನಿಂದ ಹೆಂಡತಿ ಮತ್ತು ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ..
ಘಟನೆಯಲ್ಲಿ ಮೂರು ಮಕ್ಕಳು ಸಾವನ್ನಪ್ಪಿದ್ದಾರೆ..
ಧಾರವಾಡದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಲಸಾಗರ ಹೇಳಿಕೆ…
ಇಂದು ಬೆಳಗಿನ ಜಾವ ಪಕ್ಕೀರಪ್ಪ ಮಾದರ ಹೆಂಡತಿ‌ ಮಕ್ಕಳ ಮೇಲೆ ಸುತ್ತಿಗೆ ಇಂದ ಹಲ್ಲೆ ಮಾಡಿದ್ದಾನೆ.
ಹಲ್ಲೆ ಮಾಡಿದ ಬಳಿಕ ಆತನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ..
ಗಾಯಾಳು ಹೆಂಡತಿ ಮುದಕವ್ವ ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದ ಪೊಲೀಸ್ ವರಿಷ್ಠಾಧಿಕಾರಿ..
ಹಲ್ಲೆ ಪ್ರಕರಣದಲ್ಲಿ ಈವರೆಗೂ ಪಕ್ಕೀರಪ್ಪ ಮಾದರ ಮಕ್ಕಳಾದ 8 ವರ್ಷದ ಶ್ರಾವಣಿ,6 ವರ್ಷದ ಶ್ರೇಯಸ್,4 ವರ್ಷದ ಸೃಷ್ಟಿ ಸಾವು..
ಘಟನೆಗೆ ಕಾರಣ ಏನು ಅನ್ನೋದ ತನಿಖೆ ನಡೆಯುತ್ತಿದೆ..
ಘಟನೆಗೆ ಕಾರಣ ಈ ಸದ್ಯೆ ಹೇಳೋಕಾಗಲ್ಲ ಎಂದ ಪೊಲೀಸ್ ವರಿಷ್ಠಾಧಿಕಾರಿ..
ಸದ್ಯ ಪಕ್ಕೀರಪ್ಪ ಮಾದರ ಹೆಂಡತಿ ಮುದಕವ್ವ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ ಎಂದ ಲೊಕೇಶ್ ಜಲಸಾಗರ..
ಬೆಳಗ್ಗೆ ಐದು‌ಗಂಟೆಗೆ ಘಟನೆ ನಡೆದಿದೆ..
ಹೆಂಡತಿ‌ ಮಲಗಿದ ಕೋಣೆಯಲ್ಲಿಯೇ ಅಟ್ಯಾಕ್ ‌ಮಾಡಿದ್ದು ಗಮನಕ್ಕೆ ಬಂದಿದೆ ಎಂದ SP.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತೀಯ ರೈಲ್ವೆಗೆ ಬಜೆಟ್ ಬಂಪರ್: ನೈಋತ್ಯ ರೈಲ್ವೆ ವಲಯದಲ್ಲಿಯೂ ಹೊಸ ಸಂಚಲನ.

Thu Feb 2 , 2023
ಭಾರತೀಯ ರೈಲ್ವೆಗೆ ಬಜೆಟ್ ಬಂಪರ್: ನೈಋತ್ಯ ರೈಲ್ವೆ ವಲಯದಲ್ಲಿಯೂ ಹೊಸ ಸಂಚಲನ ಹುಬ್ಬಳ್ಳಿ: ಕೇಂದ್ರ ಸರ್ಕಾರದ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಪ್ರಸ್ತುತ ಪಡಿಸಿರುವ ಕೇಂದ್ರ ಬಜೆಟ್ ಭಾರತೀಯ ರೈಲ್ವೆಗೆ ಬಹುದೊಡ್ಡ ಕೊಡುಗೆ ನೀಡಿದೆ. ಈ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ವಲಯಕ್ಕೂ ಪೂರಕವಾದ ಬಜೆಟ್ ಇದಾಗಿದ್ದು, ಅಭಿವೃದ್ಧಿಗೆ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸುವ ಬಜೆಟ್ ಆಗಿದೆ. ಈ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ವಲಯ ಕೂಡ ಸ್ವಾಗತಿಸಿದೆ. ಹೌದು.. ರೈಲ್ವೆಗೆ 2.40 […]

Advertisement

Wordpress Social Share Plugin powered by Ultimatelysocial