ಚಪಾತಿ ಮೃದುವಾಗಿ ಬರಲು ಈಗೆ ಮಾಡಿ ನೋಡಿ ?

ಕೆಲವೊಮ್ಮೆ ಪ್ರಯಾಣಕ್ಕೆ ಚಪಾತಿ ಮಾಡಿಕೊಳ್ಳುವಾಗ ಅದೆಷ್ಟೇ ಎಣ್ಣೆ ಹಾಕಿ ಮಾಡಿ ಕೊಂಡರು ಗಟ್ಟಿಯಾಗುವುದು ಸಾಮಾನ್ಯ. ಪ್ರಯಾಣದಲ್ಲಿ ಅತೀ ಹೆಚ್ಚು ಎಣ್ಣೆ ಪದಾರ್ಥಗಳು ಕೂಡ ಬೇಡ ಎನ್ನುವವರು ಇರುತ್ತಾರೆ. ಆದರೆ ಚಪಾತಿ ಮೃಧುವಾಗಿ ಎರಡು ದಿನ ಆದರೂ ಮೆತ್ತಗೆ ಇರುವ ಪ್ರಯತ್ನ ಹಲವಾರು ಈ ರೀತಿ ಕೂಡ ಮಾಡಬಹುದು.

ಗೋಧಿಹಿಟ್ಟಿಗೆ 2.3 ಸ್ಪೂನ್ ಕಡಲೆಹಿಟ್ಟನ್ನು ಹಾಕಿ ಚೆನ್ನಾಗಿ ಎಣ್ಣೆ ಹಾಕಿ ಕಲಸಿ ಚಪಾತಿ ಲಟ್ಟಿಸಿದರೆ ಮಾಡಿದ ಚಪಾತಿ ಎರಡು ದಿನವಾದರೂ ಗಟ್ಟಿಯಾಗದೆ ಮೃದುವಾಗಿ, ಪದರಪದರವಾಗಿ,ರುಚಿಯಾಗಿರುತ್ತದೆ..ಗೋಧಿಯನ್ನು ಮಿಲ್ ಮಾಡಿಸುವಾಗ,, 2ಕೆಜಿ ಗೋದಿಗೆ 50 ಗ್ರಾಂ ಸಬ್ಬಕ್ಕಿಯನ್ನು,ಹಾಕಿ ಸ್ವಲ್ಪ ಕಲ್ಲುಪ್ಪನ್ನು ಹಾಕಿ ಹಿಟ್ಟು ಮಾಡಿಸಿದರೆ ಚಪಾತಿ ಅತಿ ಮೃದುವಾಗಿಯೂ ಬರುತ್ತದೆ.ಕೆಲವು ಮಕ್ಕಳಿಗೆ ಚಪಾತಿ ತಿಂದರೆ ಉಷ್ಣ ವಾಗುತ್ತದೆ ಎಂಬುದು.ಅವರಿಗೂ ಕೂಡ ಈ ರೀತಿ ಮಾಡಿ ಕೊಟ್ಟರೆ ತಂಪಾಗಿರುತ್ತದೆ ಮತ್ತು ಬೇಗ ಜೀರ್ಣವಾಗುತ್ತದೆ..ಮಸಾಲೆ ಚಪಾತಿಯನ್ನು ಕೂಡ ಮಾಡಿಕೊಳ್ಳಬಹುದು.ಗೋಧಿಹಿಟ್ಟಿಗೆ ಸ್ವಲ್ಪ ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ, ಜೀರಿಗೆ ಪುಡಿ 1 ಸ್ಪೂನ್, ಚಿಲ್ಲಿ ಪೌಡರ್ ಒಂದೆರಡು ಸ್ಪೂನ್ ಸ್ವಲ್ಪ ಹರಿಶಿಣ, ಕೊತ್ತಂಬರಿ ಸೊಪ್ಪು, ಮೆಂತ್ಯಸೊಪ್ಪು,,,ಸ್ವಲ್ಪ ಗರಂ ಮಸಾಲೆ ಎಲ್ಲವನ್ನು ಹಾಕಿ ಕಲಿಸಿಟ್ಟು ಚಪಾತಿ ಮಾಡಿದರೆ..ಪ್ರಯಾಣದಲ್ಲಿ ಚಪಾತಿಗೆ ನಂಚಿಕೊಳ್ಳಲು ಬೇರೆ ಏನು ಬೇಕಾಗುವುದಿಲ್ಲ.ರುಚಿಯಾದ ಮತ್ತು ಮೃದುವಾದ ಚಪಾತಿಯು ಕೂಡ ಸಿದ್ಧವಾಗುತ್ತದೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿವೃತ್ತಿ ಐಪಿಎಸ್ ಅಧಿಕಾರಿ ಮನೆ ಮೇಲೆ ಐಟಿ ರೈಡ್; ಲೆಕ್ಕಕ್ಕೆ ಸಿಗದ ನೂರಾರು ಕೋಟಿ ರೂ. ವಶ

Tue Feb 1 , 2022
ನೋಯ್ಡಾ: ನಿವೃತ್ತ ಐಪಿಎಸ್ ಅಧಿಕಾರಿ ರಾಮ್ ನಾರಾಯಣ್ ಸಿಂಗ್ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ಲೆಕ್ಕಕ್ಕೆ ಸಿಗದ ನೂರಾರು ಕೋಟಿ ರೂ. ನಗದನ್ನು ವಶಪಡಿಸಿಕೊಂಡಿದೆ. ಉತ್ತರ ಪ್ರದೇಶದ ನೋಯ್ಡಾ ಸೆಕ್ಟರ್ 50ರಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಈ ದಾಳಿ ನಡೆದಿದೆ.ರಾಮ್ ನಾರಾಯಣ್ ಸಿಂಗ್ ಮನೆ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಗೆ ದೊಡ್ಡ ಮಟ್ಟದ ನಗದು ಪತ್ತೆಯಾಗಿದೆ. 2,000 ಮತ್ತು 500 ಮುಖ ಬೆಲೆಯ ನೋಟುಗಳ ಬಂಡಲ್‌ […]

Advertisement

Wordpress Social Share Plugin powered by Ultimatelysocial