ಇಂದು ಚಿಕ್ಕಬಳ್ಳಾಪುರ ತಾಲೂಕಿನ ಹಾರೋಬಂಡೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಶ್ರೀ ಡಾ!! ಕೆ.ಸುಧಾಕರ್ ಅಣ್ಣನವರ ಹಾಗೂ ಕರ್ನಾಟಕ ಸರ್ಕಾರದ ಖಾಧಿ ಮತ್ತು ಗ್ರಾಮೋದ್ಯೋಗಿ ಮಂಡಳಿ ಅಧ್ಯಕ್ಷರಾದ ಮಾನ್ಯ ಶ್ರೀ ಕೆ.ವಿ.ನಾಗರಾಜ್ ಅಣ್ಣನವರ ಮಾರ್ಗದರ್ಶನದಂತೆ ಭಾರತೀಯ ಜನತಾ ಪಾರ್ಟಿ ಬೆಂಬಲಿತ ಅಭ್ಯರ್ಥಿಯಾದ ಶ್ರೀಮತಿ ಶಿಲ್ಪಾ ತುಳಸಿದಾಸ್ ರವರನ್ನು ಅಧ್ಯಕ್ಷರನ್ನಾಗಿ ಹಾಗೂ ಉಪಾಧ್ಯಕ್ಷರಾಗಿ ಶ್ರೀ ನರಸಿಂಹಮೂರ್ತಿ ರವರನ್ನು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಆವಲಕೊಂಡರಾಯಪ್ಪ, ಮಂಜಣ್ಣ, ಶ್ರೀನಿವಾಸ್, ಚೆನ್ನಪ್ಪ, ಜಿಲ್ಲಾ ಸಹ ವಕ್ತಾರರಾದ ರಾಮಣ್ಣ, ತಾಲೂಕು ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಡಿಶ್ ಬಾಬು, ಜರಾಮಣ್ಣ, ಚಂದ್ರಣ್ಣ, ಎಸ್.ಎ.ಕೃಷ್ಣಮೂರ್ತಿ, ಹಾರೋಬಂಡೆ ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟೇಶಪ್ಪ, ಮೌನಿಕ ಮಹೇಶ್, ಯಶೋದಮ್ಮ ವೆಂಕಟೇಶ್, ಎಮ್.ಎನ್.ಬಾಬು, ಇಂದ್ರಮ್ಮ ವೆಂಕಟಚಲಪತಿ, ಗಂಡ್ಲಹಳ್ಳಿ ವೆಂಕಟೇಶ್, ಸಂತೋಷ್, ಸಿಂಧು ಮನೋಹರ್, ಲಕ್ಷ್ಮೀದೇವಿ ರಾಮಕೃಷ್ಣಪ್ಪ, ಸೌಮ್ಯ ಬೀರಪ್ಪ, ವೆಂಕಟೇಶ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
https://play.google.com/store/apps/details?id=com.speed.newskannada