ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಮುಖ್ಯಮಂತ್ರಿಗಳು. ನಾಳೆ ಜಿಲ್ಲಾ ಪ್ರವಾಸ ಕೈಗೊಂಡಿರುವ ಹಿನ್ನೆಲೆ. ನಗರದ ಭುವನೇಶ್ವರಿ ಸರ್ಕಲ್. ಜೋಡಿ ರಸ್ತೆ ಸೇರಿದಂತೆ. ನಗರದ ಪಟ್ಟಣದ ವಿವಿಧ ಕಡೆ . ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಕ್ಕೆ ಆಗಮಿಸುವ ಸಚಿವರ ಫ್ಲೆಕ್ಸ್ ಗಳನ್ನು ಪಕ್ಷದವರು ಅಳವಡಿಕೆ ಮಾಡಲಾಗಿದೆ…ಇದನ್ನು ಖಂಡಿಸಿ ನಗರಸಭೆ ಕಛೇರಿ ಮುಂಭಾಗ ಬಿಎಸ್ಪಿ ಪಕ್ಷ ಹಾಗೂ ಎಸ್ ಡಿಪಿಐ ಪಕ್ಷದ ವತಿಯಿಂದ. ಪ್ರತಿಭಟನೆ ಮಾಡಿ ಜಿಲ್ಲಾ ಆಡಳಿತ ಹಾಗೂ ನಗರಸಭಾ ವಿರುದ್ಧ ದಿಕ್ಕಾರ ಹೋಗಿ ಆಕ್ರೋಶ ವ್ಯಕ್ತಪಡಿಸಿದರು……ಇತ್ತೀಚಿಗೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ ಮಾಡಿದಾಗ ಕಾಂಗ್ರೆಸ್ ಕಾರ್ಯಕರ್ತರು ಫ್ಲಕ್ಸ್ ಗಳನ್ನು ನಗರದ ಸರ್ಕಲ್ ನಲ್ಲಿ ಹಾಕಿ ಶುಭಾಶಯ ಕೋರಿದರು. ಕೂಡಲೇ ನಗರಸಭೆ ಇದನ್ನು ತೆರವು ಮಾಡಿದರು ಮಾಡಿದರು ಆದ್ದರಿಂದ ಜಿಲ್ಲಾಡಳಿತ ಹಾಗೂ ನಗರಸಭೆ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು…ಒಂದು ವೇಳೆ ನಗರಸಭೆ ಪ್ಲೆಕ್ಸ್ ಗಳನ್ನು ಖಾಲಿ ಮಾಡದಿದ್ದರೆ ನಾವೇ ತೆಗೆದು ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.ಪ್ರತಿಭಟನೆಯಲ್ಲಿ ಎರಡು ಪಕ್ಷದ ಅಧ್ಯಕ್ಷರು ಪದಾಧಿಕಾರಿಗಳು. ಕಾರ್ಯಕರ್ತರು ಹಾಜರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada