ಎಲ್ಲರೂ ತಾಯಯ್ತಾ ಕಟ್ಟಿಕೊಂಡು ಕಾರ್ಯಕ್ರಮಕ್ಕೆ ಬನ್ನಿ

ಎಲ್ಲರೂ ತಾಯಯ್ತಾ ಕಟ್ಟಿಕೊಂಡು ಕಾರ್ಯಕ್ರಮಕ್ಕೆ ಬನ್ನಿ
ಎಲೆಕ್ಷನ್ ಇದೆ ಯಾರ್ಯರೋ ಮಠ ಮಂತ್ರ ಮಾಡ್ತಾರೆಂತೆ
ಸರ್ಕಾರಿ ಕಾರ್ಯಕ್ರಮದಲ್ಲಿ ಮೌಢ್ಯದ ಭಾಷಣ ಮಾಡಿದ ಸಚಿವ ಆನಂದ‌ ಸಿಂಗ್
ವೇದಿಕೆ ಕಾರ್ಯಕ್ರಮ ತಡವಾಗಿ ಪ್ರಾರಂಭವಾಯ್ತು
ಎಲ್ಲರೂ ತಾಯಿಯ್ತಾ ಕಟ್ಟಿಸಿಕೊಂಡು ಬನ್ನಿ ಎಂದ ಸಚಿವ ಸಿಂಗ್
ನಾನಂತೂ ಮೊನ್ನೆ ತಾಯಿಯ್ತಾ ಕಟ್ಟಿಕೊಂಡೆ
ಬಹಳಷ್ಟು ಜನ‌ ಮಾಠ,ಮಂತ್ರ ಮಾಡಿಸ್ತಿರಂತೆ ಹೇಳಿದ್ರು ದೇವರು ಇದಾನೆ ಅಂದ್ರೆ ದೆವ್ವನೂ ಇರ್ತವೆ
ನನ್ನ ತಾಯಿಗೆ ಹೇಳಿದೆ ಯಾರಾರೋ ಮಾಠ ಮಾಡಿಸ್ತಾರಂತ
ದರ್ಗಾ, ಮಸೀದಿ ಗುಡಿಗೆ ಹೋಗಿ ತಾಯಿಯ್ತಾ‌ ಅಂತಾ ನಮ್ಮಮ್ಮಾ ಹೇಳಿದ್ರು
ಎಲೆಕ್ಷನ್ ಟೈಮ್ ಅದ್ಕೆ ತಾಯಯ್ತಾ ಕಟ್ಟಿಸಿಕೊಂಡು ಬಂದೆ ಎಂದ ಆನಂದ ಸಿಂಗ್
ಹೊಸಪೇಟೆಯ ಅಂಬಾಭವಾನಿ ದೇಗುಲದ ಬಳಿಯ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ ಸಚಿವ ಆನಂದ್ ಸಿಂಗ್.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಫೆಬ್ರವರಿ 13 ರ ನಾಳೆಯಿಂದ 'ಏರೋ ಇಂಡಿಯಾ ಏರ್ ಶೋ' ಈ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ

Sun Feb 12 , 2023
  ಬೆಂಗಳೂರು : ಫೆಬ್ರವರಿ 13 ರ ನಾಳೆಯಿಂದ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ಏರ್​ಶೋ ವೈಮಾನಿಕ ಪ್ರದರ್ಶನ ನಡೆಯಲಿದೆ. ಹೀಗಾಗಿ ನಗರದ ಹಲವು ರಸ್ತೆಗಳಲ್ಲಿ ಕೆಲವೊಂದು ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಬೆಂಗಳೂರು ನಗರದ ಯಲಹಂಕ ವಾಯುಸೇನಾ ನೆಲೆಯಲ್ಲ ದಿ:13-02-2023 ರಿಂದ 17-02-2023 ರವರೆಗೆ ಪ್ರತಿಷ್ಠಿತ ಏರೋ ಇಂಡಿಯಾ-2023 ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ದಿ:13- 02-2023 ರ ಬೆಳಗ್ಗೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿಗಳು, ರಾಷ್ಟ್ರೀಯ […]

Advertisement

Wordpress Social Share Plugin powered by Ultimatelysocial