ಎಲ್ಲರೂ ತಾಯಯ್ತಾ ಕಟ್ಟಿಕೊಂಡು ಕಾರ್ಯಕ್ರಮಕ್ಕೆ ಬನ್ನಿ
ಎಲೆಕ್ಷನ್ ಇದೆ ಯಾರ್ಯರೋ ಮಠ ಮಂತ್ರ ಮಾಡ್ತಾರೆಂತೆ
ಸರ್ಕಾರಿ ಕಾರ್ಯಕ್ರಮದಲ್ಲಿ ಮೌಢ್ಯದ ಭಾಷಣ ಮಾಡಿದ ಸಚಿವ ಆನಂದ ಸಿಂಗ್
ವೇದಿಕೆ ಕಾರ್ಯಕ್ರಮ ತಡವಾಗಿ ಪ್ರಾರಂಭವಾಯ್ತು
ಎಲ್ಲರೂ ತಾಯಿಯ್ತಾ ಕಟ್ಟಿಸಿಕೊಂಡು ಬನ್ನಿ ಎಂದ ಸಚಿವ ಸಿಂಗ್
ನಾನಂತೂ ಮೊನ್ನೆ ತಾಯಿಯ್ತಾ ಕಟ್ಟಿಕೊಂಡೆ
ಬಹಳಷ್ಟು ಜನ ಮಾಠ,ಮಂತ್ರ ಮಾಡಿಸ್ತಿರಂತೆ ಹೇಳಿದ್ರು ದೇವರು ಇದಾನೆ ಅಂದ್ರೆ ದೆವ್ವನೂ ಇರ್ತವೆ
ನನ್ನ ತಾಯಿಗೆ ಹೇಳಿದೆ ಯಾರಾರೋ ಮಾಠ ಮಾಡಿಸ್ತಾರಂತ
ದರ್ಗಾ, ಮಸೀದಿ ಗುಡಿಗೆ ಹೋಗಿ ತಾಯಿಯ್ತಾ ಅಂತಾ ನಮ್ಮಮ್ಮಾ ಹೇಳಿದ್ರು
ಎಲೆಕ್ಷನ್ ಟೈಮ್ ಅದ್ಕೆ ತಾಯಯ್ತಾ ಕಟ್ಟಿಸಿಕೊಂಡು ಬಂದೆ ಎಂದ ಆನಂದ ಸಿಂಗ್
ಹೊಸಪೇಟೆಯ ಅಂಬಾಭವಾನಿ ದೇಗುಲದ ಬಳಿಯ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ ಸಚಿವ ಆನಂದ್ ಸಿಂಗ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada