ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಭಿನ್ನಮತ ಸ್ಪೋಟ.
ಹಾಲಿ ಶಾಸಕ ಟಿ ವೆಂಕಟರಮಣಯ್ಯ ಹಾಗೂ ಬಮೂಲ್ ನಿರ್ದೇಶಕ ಬಿ ಸಿ ಆನಂದ್ ಕುಮಾರ್ ನಡುವೆ ಭಿನ್ನಮತ ಸ್ಪೋಟ
ಕೆಪಿಸಿಸಿ, ಡಿಸಿಸಿ, ವೀಕ್ಷಕರ ಕಾರ್ಯವೈಖರಿ ವಿರುದ್ಧ ನಿಷ್ಠಾವಂತ ಕಾಂಗ್ರೆಸ್ ನಾಯಕರ ಆಕ್ರೋಶ.
ಕೆಪಿಸಿಸಿ ಮಾನದಂಡಗಳನ್ನೇ ಗಾಳಿಗೆ ತೂರಿ ಹಾಲಿ ಶಾಸಕರಿಗೆ ಮಣೆ.
ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆಗೆ ಕೆಪಿಸಿಸಿ ಮಾನದಂಡ ಅನುಸರಿದ ಕೆಪಿಸಿಸಿ.
ವರ್ಚಸ್ಸು, ಕ್ಷೇತ್ರದಲ್ಲಿ ಅಭ್ಯರ್ಥಿಯ ಒಲವು, ಪಕ್ಷ ಸಂಘಟನೆ, ಗೆಲುವೊಂದೆ ಮಾನದಂಡ ಅಳವಡಿಸಿರುವ ಕೆಪಿಸಿಸಿ
ಪಕ್ಷದ ಆಂತರಿಕ ಸಮೀಕ್ಷೆಗಳು ಹಾಗೂ ಎಲ್ಲಾ ಮಾನದಂಡಗಳಲ್ಲಿ ಹಾಲಿ ಶಾಸಕರಿಗೆ ಹಿನ್ನಡೆ, ಸೋಲುವ ಆತಂಕ ವರದಿ
ಆದರೂ ಸೋಲುವ ವರದಿಯಿದ್ದರೂ ಹಾಲಿ ಶಾಸಕರಿಗೆ ಪ್ರಾಮುಖ್ಯತೆ ಆರೋಪ ವಿರುದ್ಧ ನಿಷ್ಠಾವಂತ ಕೈ ಕಾರ್ಯಕರ್ತರ ಅಸಮಾಧಾನ.
ಹಿರಿಯ ಮತ್ತು ನಿಷ್ಠಾವಂತ ಕಾರ್ಯಕರ್ತರಿಗೆ ಶಾಸಕರಿಂದ ಅಗೌರಕ್ಕೆ ಬೇಸತ್ತ ಕಾರ್ಯಕರ್ತರು.
ಸ್ವಾಭಿಮಾನಿ ಕಾಂಗ್ರೆಸ್ ಮುಖಂಡರ ಒಕ್ಕೂಟ ಮಾಡಿ ಹಾಲಿ ಶಾಸಕರ ವಿರುದ್ದ ಆಕ್ರೋಶ
ಹೀಗಾಗಿ ವೆಂಕಟರಮಣಯ್ಯ ಗೆ ಟಿಕೆಟ್ ಬೇಡ ಆನಂದ್ ಕುಮಾರ್ ಗೆ ಟಿಕೆಟ್ ಕೊಡುವಂತೆ ಆನಂದ್ ಕುಮಾರ್ ಬೆಂಬಲಿಗರ ಆಗ್ರಹ.
ಜನವರಿ 20 ರವರೆಗೆ ಕೆಪಿಸಿಸಿಗೆ ಡೆಡ್ ಲೈನ್ ನೀಡಿರುವ ಆನಂದ್ ಕುಮಾರ್ ಬೆಂಬಲಿಗರು.
ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಕೆಪಿಸಿಸಿ ನಾಯಕರು ಅವಮಾನ ಮಾಡಿದ ಆರೋಪ.
ಆನಂದ್ ಕುಮಾರ್ ಗೆ ಕಾಂಗ್ರೆಸ್ ಹಿರಿಯ ನಾಯಕರು ಅವಮಾನ ಮಾಡಿದ ಆರೋಪ.
ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಶಾಸಕರಿಗೆ ಪ್ರಾಶಸ್ತ್ಯ ಮನ್ನಣೆ ನೀಡಿ ಅವಮಾನ ಮಾಡಿದ ಆರೋಪ.
ನನಗೆ ಟಿಕೆಟ್ ಕೊಡಿ ನಾನು ಗೆದ್ದೇ ಗೆಲ್ತೇನೆ ಇಲ್ಲವಾದರೆ ರಾಜಕೀಯ ನಿವೃತ್ತಿ ಪಡಿತೇನೆ ನನ್ನ ಆಸ್ತಿ ಅನಾಥಶ್ರಮಕ್ಕೆ ಬರೆದುಕೊಡ್ತೀನಿ.
ಕೆಪಿಸಿಸಿ ಗೆ ಸವಾಲು ಹಾಕಿದ ಬಿಸಿ ಆನಂದ್ ಕುಮಾರ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada