ದೆಹಲಿಯಲ್ಲಿ ಕಾಂಗ್ರೆಸ್ ಮಹತ್ವದ ಚರಚೆ ನಡೆಸಿದ್ದು, ರಾಜ್ಯ ಕಾಂಗ್ರೆಸ್ ನಾಯಕರಿಗೆ ಚುನಾವಣಾ ತಂತ್ರಜ್ಞ ಸುನೀಲ್ ಒಂದಿಷ್ಟು ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ 2 ಬಾರಿ ಸಂಇಕ್ಷೆ ನಡೆಸಿರುವ ಸುನಿಲ್ ನಾಯಕರಿಗೆ ಮಾಹಿತಿ ನೀಡಿದ್ದಾರೆ
224 ಕ್ಷೇತ್ರಗಳಲ್ಲಿ ಕಾಂಗ್ರೆಸ್ 130 ಕ್ಷೇತ್ರಗಳನ್ನ ಗೆಲ್ಲುವ ಸಾಧ್ಯತೆ ಇದ್ದು, ಹೆಚ್ಚಿನ ಟಾರ್ಗೆಟ್ ಮಾಡಿ ಎಂದಿದ್ದಾರೆ.
ಸರ್ವೆಯಲ್ಲಿ ಸೋಲ್ತಾರೆ ಎನ್ನುವ ಅಭ್ಯರ್ಥಿಗಳಿಗೆ ಅವರೂ ಎಷ್ಟೇ ಹಿರಿಯ ಪ್ರಭಾವಿ ನಾಯಕರಾಗಿದ್ರೂ ಅವರಿಗೆ ಟಿಕೆಟ್ ನೀಡೋದು ಬೇಡ ಎಂದಿದ್ದಾರೆ
ಬೂತ್ ಮಟ್ಟದಲ್ಲಿ ಕೆಲವೊಂದಿಷ್ಟು ನಿರ್ಲಕ್ಷ್ಯ ತೋರಿಸ್ತಿದ್ದಾರೆ ಬೂತ್ ಮಟ್ಟದ ನಿರ್ಲಕ್ಷ್ಯ ಬೇಡ ಎಂದಿದ್ದಾರೆ.
ಪಕ್ಷ ಹೇಳುವ ಕೆಲಸ ಮಾಡುವ ಪಕ್ಷನಿಷ್ಠ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡಿ ಎಂದಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ಲೋಡ್ಮಾಡಿ:
https://play.google.com/store/apps/details?id=com.speed.newskannada
Please follow and like us: