ಮೋದಿ ಹೆಸರಲ್ಲಿ ಹರಾಮಿಗಳ ಭ್ರಷ್ಟಾಚಾರ: ಸೊರಬದಮಠ ಕಿಡಿ..!

ಹುಬ್ಬಳ್ಳಿ; ಹರಾಮಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರಿನಲ್ಲಿ ದೊಡ್ಡ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಕೆರೆ, ಸರ್ಕಾರಿ ಜಮೀನು ಹೀಗೆ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಸಹಿ ಸಂಗ್ರಹದ ಮೂಲಕ ನರೇಂದ್ರ ಮೋದಿಯವರಿಗೆ ಪತ್ರ ಬರೆಯಲಾಗುತ್ತದೆ ಎಂದು ರೈತ ಮುಖಂಡ ವಿರೇಶ ಸೊರಬದಮಠ ಹೇಳಿದರು.

ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಒಬ್ಬ ಒಳ್ಳೆಯ ವ್ಯಕ್ತಿ ನಿಜ. ಆದರೆ ಅವರ ಹೆಸರಿನಲ್ಲಿ ಹರಾಮಿಗಳು ಭ್ರಷ್ಟಾಚಾರ ಮಾಡುತ್ತಿದ್ದಾರೆ. ದೇಶವನ್ನು ಲೂಟಿ ಮಾಡುತ್ತಿದ್ದಾರೆ. ಮೋದಿಯವರ ಬಗ್ಗೆ ಸಣ್ಣದಾಗಿ ಏನೆ ಮಾತನಾಡಿದರೂ ದೊಡ್ಡದಾಗಿ ಬಿಂಬಿಸಿ ಮೋದಿಯವರ ಹೆಸರಿನಲ್ಲಿ ದೊಡ್ಡ ವಂಚನೆ ಮಾಡುತ್ತಿದ್ದಾರೆ ಎಂದರು.

ಮೋದಿ ಒಬ್ಬ ಶ್ರೇಷ್ಠ ವ್ಯಕ್ತಿ ಇವರ ಹೆಸರಿನಲ್ಲಿ ಭ್ರಷ್ಟಾಚಾರ ಮಾಡುವವರನ್ನು ಮೊದಲು ಮೂಲೆ ಗುಂಪು ಮಾಡಬೇಕಿದೆ‌. ಆನಂತರ ದೇಶ ಉದ್ದಾರವಾಗುತ್ತದೆ. ಹರಾಮಿಗಳು ಪ್ರಧಾನಮಂತ್ರಿ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಿ ಮೋದಿಗೆ ಜೈ ಎನ್ನುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Apple applies Chinese licensing laws to the App Store as some apps face being removed

Mon Mar 13 , 2023
MetaQuotes on the other hand completely denies anything to do with this scam. On the other hand, Forbes itself quotes Apple spokesman Adam Dema as revealing that the company is investigating complaints against MetaTrader. Dema emphasized that Apple will take further action to protect App Store users if necessary. App […]

Advertisement

Wordpress Social Share Plugin powered by Ultimatelysocial