ದೆಹಲಿ : ಮೋಹನ್ ನಗರ- ವಜೀರಾಬಾದ್ ರಸ್ತೆಯಲ್ಲಿರುವ ಪಸೋಂಡಾ ಗ್ರಾಮ ಉಪಹಾರ ಗೃಹದಲ್ಲಿ ಚಪಾತಿ ಮಾಡುತ್ತಿದ್ದ ಮುನ್ನ ಹಿಟ್ಟಿಗೆ ಬಾಯಿಗೆ ಉಗುಳಿದ್ದಾನೆ ಎಂಬ ಕಾರಣಕ್ಕೆ ಬಂಧಿಸಿದ ಘಟನೆ ಬೆಳಕಿಗೆ ಬಂದಿದೆ.
ಚಪಾತಿ ಹಿಟ್ಟಿದ ಉಗುಳಿದ ವ್ಯಕ್ತಿ ಕಿಶನ್ ಗಂಜ್ ಬಿಹಾರದ ನಾಸಿರುದ್ದೀನ್ ಎಂದು ಗುರುತಿಸಲಾಗಿದೆ.
ಆತನ ವಿರುದ್ಧ ಪೊಲೀಸರು ಟೀಲಾ ಮೋರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ 269( ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ನಿರ್ಲಕ್ಷ್ಯದ ಕ್ರಿಯೆ) ಮತ್ತು 270(ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ಮಾರಾಣಾಂತಿಕ ಕೃತ್ಯ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
https://play.google.com/store/apps/details?id=com.speed.newskannada