ಹೋಟೆಲ್‌ನಲ್ಲಿ ಗ್ರಾಹಕರಿಗೆ ‘ಎಂಜಲು ಹಾಕಿದ ಚಪಾತಿ ಸಪ್ಲೈ.

ದೆಹಲಿ : ಮೋಹನ್‌ ನಗರ- ವಜೀರಾಬಾದ್‌ ರಸ್ತೆಯಲ್ಲಿರುವ ಪಸೋಂಡಾ ಗ್ರಾಮ ಉಪಹಾರ ಗೃಹದಲ್ಲಿ ಚಪಾತಿ ಮಾಡುತ್ತಿದ್ದ ಮುನ್ನ ಹಿಟ್ಟಿಗೆ ಬಾಯಿಗೆ ಉಗುಳಿದ್ದಾನೆ ಎಂಬ ಕಾರಣಕ್ಕೆ ಬಂಧಿಸಿದ ಘಟನೆ ಬೆಳಕಿಗೆ ಬಂದಿದೆ.

ಚಪಾತಿ ಹಿಟ್ಟಿದ ಉಗುಳಿದ ವ್ಯಕ್ತಿ ಕಿಶನ್‌ ಗಂಜ್‌ ಬಿಹಾರದ ನಾಸಿರುದ್ದೀನ್‌ ಎಂದು ಗುರುತಿಸಲಾಗಿದೆ.

ಆತನ ವಿರುದ್ಧ ಪೊಲೀಸರು ಟೀಲಾ ಮೋರ್‌ ಪೊಲೀಸ್‌ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ 269( ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ನಿರ್ಲಕ್ಷ್ಯದ ಕ್ರಿಯೆ) ಮತ್ತು 270(ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ಮಾರಾಣಾಂತಿಕ ಕೃತ್ಯ ಅಡಿಯಲ್ಲಿ ಕೇಸ್‌ ದಾಖಲಿಸಲಾಗಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಜಯಪುರ ಜಿಲ್ಲೆಯಲ್ಲಿ ಮೂರನೇ ದಿನಕ್ಕೆ ಕಾಲಿಟ್ಟ ಪಂಚ ರತ್ನ ಯಾತ್ರೆ.

Fri Jan 20 , 2023
ದೇವರ ಹಿಪ್ಪರಗಿ ಮತಕ್ಷೇತ್ರದ ಹೂವಿನ ಹಿಪ್ಪರಗಿಯಲ್ಲಿರೋಡ್ ಶೋ ಮೂಲಕ ವೇದಿಕೆಗೆ ಆಗಮಿಸಿದ ಕುಮಾರಸ್ವಾಮಿಬಿಜೆಪಿ ಸರ್ಕಾರದ ವಿರುದ್ಧಹರಿಹಾಯ್ದ ಕುಮಾರಸ್ವಾಮಿಈಗಿನ ಬಿಜೆಪಿ ಆಡಳಿತ ಸರ್ಕಾರ ರೈತರ ಬೆಳೆದ ಬೆಳೆಗೆ ಸೂಕ್ತ ಬೆಲೆ ನೀಡುತ್ತಿಲ್ಲಡೀಸೆಲ್ ಪೆಟ್ರೋಲ್ ಗ್ಯಾಸ್ ಗಗನಕ್ಕೆ ಏರಿದೆ ಇವತ್ತು ಸಾಮಾನ್ಯ ಜನರು ಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆಇವತ್ತು ಗ್ಯಾಸ್ ಬೆಲೆ 1200 ಆಗಿದೆ ನಾನು ಈ ಹಿಂದೆ 14 ತಿಂಗಳ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗ ಗ್ಯಾಸ್ ಬೆಲೆ 500 ಇತ್ತು ಈ ದೇಶದ ಪ್ರಧಾನಿ ಮೋದಿ […]

Advertisement

Wordpress Social Share Plugin powered by Ultimatelysocial