ದೇವರ ಹಿಪ್ಪರಗಿ ಮತಕ್ಷೇತ್ರದ ಹೂವಿನ ಹಿಪ್ಪರಗಿಯಲ್ಲಿರೋಡ್ ಶೋ ಮೂಲಕ ವೇದಿಕೆಗೆ ಆಗಮಿಸಿದ ಕುಮಾರಸ್ವಾಮಿಬಿಜೆಪಿ ಸರ್ಕಾರದ ವಿರುದ್ಧಹರಿಹಾಯ್ದ ಕುಮಾರಸ್ವಾಮಿಈಗಿನ ಬಿಜೆಪಿ ಆಡಳಿತ ಸರ್ಕಾರ ರೈತರ ಬೆಳೆದ ಬೆಳೆಗೆ ಸೂಕ್ತ ಬೆಲೆ ನೀಡುತ್ತಿಲ್ಲಡೀಸೆಲ್ ಪೆಟ್ರೋಲ್ ಗ್ಯಾಸ್ ಗಗನಕ್ಕೆ ಏರಿದೆ ಇವತ್ತು ಸಾಮಾನ್ಯ ಜನರು ಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆಇವತ್ತು ಗ್ಯಾಸ್ ಬೆಲೆ 1200 ಆಗಿದೆ ನಾನು ಈ ಹಿಂದೆ 14 ತಿಂಗಳ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗ ಗ್ಯಾಸ್ ಬೆಲೆ 500 ಇತ್ತು ಈ ದೇಶದ ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದ ತಕ್ಷಣ ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ನಿಮ್ಮ ಪ್ರತಿ ಅಕೌಂಟಿಗೆ 15 ಲಕ್ಷ ಹಾಕುತ್ತೇನೆ ಅಂತ ಹೇಳಿದ್ದರು ಯಾರಿಗಾದರೂ ಖಾತೆಗೆ ಹಾಕಿದ್ದಾರೆ ಯಾರಿಗೂ ಕೂಡಾ 15 ರೂಪಾಯಿ ಸಹಿತ ಬಂದಿಲ್ಲ ಅಧಿಕಾರಕ್ಕೆ ಬಂದು 8 ವರ್ಷ ಆಯ್ತು ರಾಜ್ಯದ ಬಗ್ಗೆ ಕಿಚ್ಚಿತ್ತು ಕಾಳಜಿ ಇಲ್ಲ ಜನಸಾಮಾನ್ಯರ ಕಷ್ಟ ಅವರಿಗೆ ಕಾಣಿಸುತ್ತಿಲ್ಲಇವತ್ತು ಪಿಎಸ್ಐ ಪರೀಕ್ಷೆಯಲ್ಲಿ ನಡೆಯುತ್ತಿರುವ ಅಕ್ರಮ ಇರಬಹುದು ಈ ಬಿಜೆಪಿ ಸರ್ಕಾರ 40’/. ಪರ್ಸೆಂಟ್ ಸರ್ಕಾರವಾಗಿದೆ.ನಾನು ಕಳೆದ 14 ತಿಂಗಳ ಮುಖ್ಯಮಂತ್ರಿಯಾಗಿದ್ದಾಗ ಸುಮಾರು 25 ಸಾವಿರ ಕೋಟಿ ರೈತರ ಸಾಲವನ್ನು ಮನ್ನಾ ಮಾಡಿರುತ್ತೇನೆ ಬಡವರ ರೈತರ ಮಹಿಳೆಯರ ಶೋಷಿತರ ಪರವಾದ ಯಾವುದಾದರು ಪಕ್ಷ ಇದ್ದರೆ ಅದು ನಮ್ಮ ಜಾತ್ಯತೀತ ಜನತಾದಳ ಪಕ್ಷ ಅದಕ್ಕಾಗಿ ಇನ್ನೊಂದು ಬಾರಿ ನಮ್ಮ ಪಕ್ಷಕ್ಕೆ ತಾವೆಲ್ಲರೂ ಆಶೀರ್ವಾದ ಮಾಡಬೇಕು ಈ ಭಾಗದ ಸಮಗ್ರ ನೀರಾವರಿ ಶಿಕ್ಷಣ ಹಾಗೂ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಹೈಟೆಕ್ ಆಸ್ಪತ್ರೆ ಮಾಡುವ ಮುಖಾಂತರ ಈ ನಮ್ಮ ಪಂಚರತ್ನ ಯಾತ್ರೆಯ ಐದು ಕಾರ್ಯಕ್ರಮಗಳನ್ನು ನಾವು ಅಧಿಕಾರಕ್ಕೆ ಬಂದ ತಕ್ಷಣ ಮಾಡುತ್ತೇವೆ ಎಂದು ಹೇಳಿದರು ಇದೇ ಸಂದರ್ಭದಲ್ಲಿ ವೇದಿಕೆಯ ಮೇಲೆ ಜೆಡಿಎಸ್ ರಾಜ್ಯಧ್ಯಕ್ಷ ಸಿಎಂ ಇಬ್ರಾಹಿಂ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ವಿಜಯಪುರ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಡಗಿ ಮಲ್ಲಿಕಾರ್ಜುನ್ ಅಂಡಿಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
https://play.google.com/store/apps/details?id=com.speed.newskannada