ವಿಧಾನಪರಿಷತ್ ಚುನಾವಣೆಗೆ ಟಿಕೆಟ್ ಹಂಚಿಕೆ ಹಿನ್ನಲೆ, ಜೆಡಿಎಸ್ ನಿಂದ ಗೋವಿಂದರಾಜುಗೆ ಟಿಕೆಟ್ ದೊರೆತಿದೆ.
ಕೋಲಾರದ ಉದ್ಯಮಿಯಾಗಿರುವ ಗೋವಿಂದರಾಜು, ಜೆಡಿಎಸ್ ಪಕ್ಷದಿಂದ ಎಂಎಲ್ಸಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಷ ಸಂಘಟನೆ ಹಿನ್ನಲೆಯಲ್ಲಿ ಟಿಕೆಟ್ ಲಭ್ಯವಾಗಿದ್ದು, ಹಾಲಿ ಎಂಎಲ್ಸಿ ಟಿ.ಎ.ಶರವಣ ಈ ಬಾರಿ ಟಿಕೆಟ್ ವಂಚಿತರಾಗಿದ್ದಾರೆ.
ಕೋಲಾರದ ಗೋವಿಂದರಾಜುಗೆ ಒಲಿದ ಜೆಡಿಎಸ್ ಟಿಕೆಟ್…
Please follow and like us: