ಸ್ಥಳ.ಯಾದಗಿರಿ ಜಿಲ್ಲೆ ಶಾಹಪುರ ತಾಲೂಕು ಪಂಚಾಯತ್ ಸಭಾಂಗಣ ಶಹಪುರ್, ಇದೇ ಸಂದರ್ಭದಲ್ಲಿ ಎ ಡಿ ಸಿ ಶರಣಬಸಪ್ಪ ತೋಟಪ್ಗಳು ಅವರು ಮಾತನಾಡಿ. ಚುನಾವಣೆಯಲ್ಲಿ ಹೇಗೆ ಅಧಿಕಾರಿಗಳು ಕೆಲಸ ಮಾಡುವುದು ಯಾವುದೇ ಸಮಸ್ಯೆಗಳಿಗೆ ಯಾವ ತರ ನಿಭಾಯಿಸುವುದು ಚಾಲೆಂಜಿಂಗ್ ವೋಟ್ ಮಾಡೋದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಪೊಲೀಸ್ ಇಲಾಖೆ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದರು.
https://play.google.com/store/apps/details?id=com.speed.newskannada