ಜಿಲ್ಲಾ ಅಧಿಕಾರಿಗಳು .ಆರ್ ಸ್ನೇಹಲ್ ಅವರಿಂದ ಸಾರ್ವತ್ರಿಕ ಚುನಾವಣೆ 2023 ಸಂಬಂಧ ಸೆಕ್ಟರ್ ಅಧಿಕಾರಿಗಳ ಸಭೆ..!

ಸ್ಥಳ.ಯಾದಗಿರಿ ಜಿಲ್ಲೆ ಶಾಹಪುರ ತಾಲೂಕು ಪಂಚಾಯತ್ ಸಭಾಂಗಣ ಶಹಪುರ್,   ಇದೇ ಸಂದರ್ಭದಲ್ಲಿ ಎ ಡಿ ಸಿ ಶರಣಬಸಪ್ಪ ತೋಟಪ್ಗಳು ಅವರು ಮಾತನಾಡಿ.  ಚುನಾವಣೆಯಲ್ಲಿ ಹೇಗೆ ಅಧಿಕಾರಿಗಳು ಕೆಲಸ ಮಾಡುವುದು ಯಾವುದೇ ಸಮಸ್ಯೆಗಳಿಗೆ ಯಾವ ತರ ನಿಭಾಯಿಸುವುದು ಚಾಲೆಂಜಿಂಗ್ ವೋಟ್ ಮಾಡೋದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಪೊಲೀಸ್ ಇಲಾಖೆ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೇ.3ರಂದು ಪ್ರಿಯಾಂಕಾ ವಾಡ್ರಾ ಚುನಾವಣೆ ಪ್ರಚಾರ ನಿಮಿತ್ತ ಬೀದರ್ ಗೆ ಭೇಟಿ..!

Wed Apr 26 , 2023
ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರನ್ನ ಬೆದರಿಸಿವ ಕಾರ್ಯ ಮಾಡುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಚಾಕು ಇರಿತವಾಗಿದೆ.ಇ ಬಗ್ಗೆ ದೂರು ದಾಖಲಾಗಿದೆ.  ಮಾಧ್ಯಮ ಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪ. ಬೀದರ್ ಜಿಲ್ಲೆಯಲ್ಲಿ 527 ಜನರನ್ನ ಗುಂಡಾ ಕಾಯ್ದೆಯಿಂದ ತೆಗೆದು ಹಾಕಲಾಗಿದೆ. ಬಿಜೆಪಿ ಪಕ್ಷದ ಚುನಾವಣೆ ಪ್ರಚಾರಕ್ಕೆ ಜನರನ್ನ ದುಡ್ಡು ‌ಕೊಟ್ಟು ಕರೆದುಕೊಂಡು ಬರುವ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಆರೋಪ ಮಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ.  […]

Advertisement

Wordpress Social Share Plugin powered by Ultimatelysocial